ಐಕ್ಯರಂಗದ ಮುಖಂಡರ ದಂಡು ಜಿಲ್ಲೆಗೆ

ಕಾಸರಗೋಡು: ಐಕ್ಯರಂಗದ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್‌ರ ಪ್ರಚಾರಾರ್ಥ ರಾಜ್ಯ ಮಟ್ಟದ ಯುಡಿಎಫ್ ಮುಖಂಡರು ಜಿಲ್ಲೆಗೆ ತಲುಪುವರು. ಕೆಪಿಸಿಸಿ ಪ್ರಭಾರ ಅಧ್ಯಕ್ಷ ಎಂ.ಎಂ. ಹಸನ್,  ವಿಪಕ್ಷ ಉಪನಾಯಕ ಪಿ.ಕೆ. ಕುಂಞಾಲಿ ಕುಟ್ಟಿ, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಜೆಬಿ  ಮೇತ್ತರ್, ಮಾಜಿ ಶಾಸಕ ಕೆ.ಎಂ. ಶಾಜಿ ಎಂಬಿವರು ನಾಳೆ ಮಂಡಲದ ವಿವಿಧ ಕಡೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

You cannot copy contents of this page