ಕಾಂಗ್ರೆಸ್ ಮುಖಂಡ ಜಿ. ರಾಮ್ ಭಟ್ರಿಗೆ ಅಂತಿಮ ನಮನ
ಮಂಜೇಶ್ವರ: ಅಗಲಿದ ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ, ಮೀಯಪದವು ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಜಿ. ರಾಮ್ ಭಟ್ರಿಗೆ ನೂರಾರು ಮಂದಿ ಅಂತಿಮ ನಮನ ಸಲ್ಲಿಸಿ ದರು. ಮೀಯಪದವಿನಲ್ಲಿ ಸಾರ್ವ ಜನಿಕ ದರ್ಶನದ ಬಳಿಕ, ಬೋರ್ಕಳದ ಸ್ವ-ಗೃಹದ ಸಮೀಪ ಅಂತ್ಯಕ್ರಿಯೆ ನಡೆಯಿತು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಮೀಂಜ ಪಂ. ಉಪಾಧ್ಯಕ್ಷ ಜಯರಾಮ ಬಲ್ಲಂ ಗುಡೇಲು, ಬ್ಲಾಕ್ ಪಂ. ಸದಸ್ಯ ರಾಧಾಕೃಷ್ಣ ಕೆ. ವಿ., ಮೀಯಪದವು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಘುನಾಥ ಕೋಮ್ಮಂಗಳ, ಹರ್ಷಾದ್ ವರ್ಕಾಡಿ, ಡಾ. ಜಯ ಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮೊಹಮದ್ ಡಿಎಂಕೆ, ಪಿ.ಸೋಮಪ್ಪ, ದಾಮೋದರ ಮಾಸ್ತರ್, ಬಿ. ಮೊಹಮ್ಮದ್ ಕುಂಞ, ಮೊಹಮ್ಮದ್ ಹನೀಫ್, ಕಂಚಿಲ ಮೊಹಮ್ಮದ್, ಕಾಯಿಂಞ ಹಾಜಿ ತಲೇಕಳ, ಸೀತಾರಾಮ ಬೇರಿಕೆ, ಗಂಗಾಧರ ಕೆ, ಪಳ್ಳಿಕುಂಞ ತಲೇಕಳ, ದಿವಾಕರ ಎಸ್. ಜೆ, ಹಮೀದ್, ಶೇಕ್ ಅಬ್ಬಾಸ್, ನಫೀಸತ್ ಮಿಸ್ರಿಯಾ, ಬೌತಿಸ್ ಡಿ’ಸೋಜಾ, ಜೋಕಿಂ ಡಿಸೋಜ, ಶಾಫೀ ತಲೇಕಳ, ಇನಾಸ್ ಡಿ.ಸೋಜ, ಡೆನ್ನಿಸ್ ಡಿ.ಸೋಜ, ಫ್ರಾನ್ಸಿನ್ ಡಿ.ಸೋಜ, ತಾಜುದ್ದೀನ್ ಕಡಂ ಬಾರು, ಸಿದ್ದೀಕ್ ಮೀಯಪದವು, ಸಿರಾಜ್, ಶರೀಫ್ ಚಿನಾಲ, ಬಶೀರ್ ಅಹ್ಮದ್, ರಾಮಚಂದ್ರ, ಪದ್ಮನಾಭ ರೈ, ಎಸ್.ಟಿ ಇಬ್ರಾಹಿಂ, ಚಂದ್ರಶೇ ಖರ ಮೀಯಪದವು, ಸುಬ್ಬಣ್ಣ ಆಳ್ವ, ಶಿವಶಂಕರ್ ಭಟ್, ಸೇವಾ ಸಹಕಾರಿ ಬ್ಯಾಂಕಿನ ಸಿಬ್ಬಂದಿಗಳು ಅಂತಿಮ ದರ್ಶ ನಗೈದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಸಿ. ಪ್ರಭಾಕರ್ ಗೌರವ ಸಮರ್ಪಿಸಿದರು. ಅರ್ಜುನನ್ ತಾಯಲಂಗಾಡಿ, ಸಿದ್ಧಿಕ್ ಮೀಯಪದವು ಉಪಸ್ಥಿತರಿದ್ದರು.