ಗಾಂಜಾ ಬೀಡಿ ಸೇದುತ್ತಿದ್ದ ಇಬ್ಬರ ಸೆರೆ

ಉಪ್ಪಳ: ಗಾಂಜಾ ಬೀಡಿ ಸೇದುತ್ತಿದ್ದ ಇಬ್ಬರನ್ನು ಮಂಜೇಶ್ವರ ಠಾಣೆ ಎಸ್‌ಐ ದಿನೇಶ್ ಬಂಧಿಸಿ ದ್ದಾರೆ. ಕರ್ನಾಟಕದ ಪುತ್ತೂರು ಚಾಮುಂಡಿಮೂಲೆ ನಿವಾಸಿಗಳಾದ ಅಬು ಹನೀಫ್ (೩೨), ಮೊಹ ಮ್ಮದ್ ಜಾಬಿರ್ (೩೨) ಎಂಬಿ ವರು ಬಂಧಿತ ವ್ಯಕ್ತಿಗಳು. ಇವರು ನಿನ್ನೆ ರಾತ್ರಿ ಬಾಯಿಕಟ್ಟೆಯಲ್ಲಿ ಗಾಂಜಾ ಬೀಡಿ ಸೇದುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page