ಕಾಸರಗೋಡು: ಕೇರಳ, ಕರ್ನಾ ಟಕ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳು ಏಕಕಾಲದಲ್ಲಿ ಆನೆಗಳ ಗಣತಿ ನಡೆಸಲು ನಿರ್ಧರಿಸಿವೆ. ಈ ತಿಂಗಳ 23ರಿಂದ 25ರವರೆಗೆ ಗಣತಿ ನಡೆಯಲಿರುವುದು. ವನ್ಯಜೀವಿ ಉಪಟ ಳಕ್ಕೆ ಪರಿಹಾರ ಕಂಡುಕೊಳ್ಳಲು ರೂಪೀ ಕರಿಸಿದ ಅಂತಾರಾಜ್ಯ ಏಕೋಪನಾ ಸಮಿತಿಯ ನಿರ್ಧಾರದಂತೆ ಆನೆಗಳ ಗಣತಿಗೆ ಕ್ರಮ ಕೈಗೊಳ್ಳಲಾಗಿದೆ.