ಮಂಜೇಶ್ವರ ಬೂತ್‌ನಲ್ಲಿ ಬಿಜೆಪಿ ಸಂಪರ್ಕ ಅಭಿಯಾನಕ್ಕೆ ಚಾಲನೆ

ಮಂಜೇಶ್ವರ: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಪಜ್ವರ ಚುನಾವಣಾ ಪ್ರಚಾರಾರ್ಥವಾಗಿ ಬಿಜೆಪಿ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಬೂತ್ ಮಟ್ಟದ ಮಹಾ ಸಂಪರ್ಕ ಅಭಿಯಾನ ನಿನ್ನೆ ಬೆಳಿಗ್ಗೆ ಅಂಗಡಿಪದವು ೨೯ನೇ ಬೂತ್‌ನಿಂದ ಆರಂಭಗೊAಡಿದೆ. ಈ ವೇಳೆ ನೇತಾರರಾದ ಆದರ್ಶ್ ಬಿ.ಎಂ, ನ್ಯಾಯವಾದಿ ನವೀನ್ ರಾಜ್, ಪದ್ಮನಾಭ ಕಡಪ್ಪರ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page