ಮನೆಗೆ ಕಿಚ್ಚಿಟ್ಟ ಬಳಿಕ ನೇಣು ಬಿಗಿದು ಸಾವಿಗೀಡಾದ ಮನೆಯೊಡೆಯ

ಆಲಪ್ಪುಳ: ಮನೆಗೆ ಕಿಚ್ಚಿಟ್ಟ ಬಳಿಕ ಮನೆಯೊಡೆಯ ನೇಣು ಬಿಗಿದು ಸಾವಿಗೀಡಾದ ಘಟನೆ ನಡೆದಿದೆ. ಆಲಪ್ಪುಳದ ತಲವಡಿ ಎಂಬಲ್ಲಿ ಇಂದು ಮುಂಜಾನೆ ೫ ಗಂಟೆಗೆ ಈ ಘಟನೆ ನಡೆದಿದೆ. ತೇವನ್‌ಕೋಡ್ ವೀಟಿ ಲ್‌ನ ಶ್ರೀಕಂಠನ್ (77) ಘಟನೆ ಬಳಿಕ ನೇಣು ಬಿಗಿದು  ಆತ್ಮಹತ್ಯೆಗೈದಿ ದ್ದಾರೆ. ಘಟನೆ ವೇಳೆ ಮನೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page