
ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಂಬಂಧಿ ಕರೋರ್ವರ ಮನೆಗೆ ರಜೆಯಲ್ಲಿ ತಲುಪಿದ 13ರ ಹರೆಯದ ಬಾಲಕ ನಿಗೆ ಸಲಿಂಗರತಿ ದೌರ್ಜನ್ಯಗೈದಿ ರುವುದಾಗಿ ದೂರಲಾಗಿದೆ. ಘಟನೆಯಲ್ಲಿ ನಿಕಟ ಸಂಬಂ ಧಿಕನಾದ 16ರ ಬಾಲಕನ ವಿರುದ್ಧ ಪೋಕ್ಸೋ ಪ್ರಕಾರ ಕೇಸು ದಾಖಲಿಸಲಾಗಿದೆ. ಕೊಯಿಲಾಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂಲತಃ ದೂರುದಾರನ ಮನೆಯಿದೆ. ಕಳೆದ ರಜೆ ಸಮಯದಲ್ಲಿ ಆದೂರಿಗೆ ತಲುಪಿದ ಈತ ಸಂಬಂಧಿಕನಾದ ೧೬ರ ಬಾಲಕನ ಜೊತೆ ನಿದ್ರಿಸಿದ್ದನೆನ್ನ ಲಾಗಿದೆ. ಈ ಸಮ ಯದಲ್ಲಿ ಸಲಿಂಗರ ತಿಗೈದಿರುವುದಾಗಿ 13ರ ಹರೆಯದ …
Read more “ಸಂಬಂಧಿಕನ ಮನೆಗೆ ತಲುಪಿದ 13ರ ಹರೆಯದ ಬಾಲಕನಿಗೆ 16ರ ಬಾಲಕನಿಂದ ಸಲಿಂಗರತಿ: ಪೋಕ್ಸೋ ಕೇಸು ದಾಖಲು”
ಕಾಸರಗೋಡು: ಜಿಲ್ಲಾ ಚುನಾ ವಣೆ ಅಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಬಶೇಖರ್ರ ನೇತೃತ್ವದಲ್ಲಿ ಕಾಸರಗೋಡು ಕಲೆಕ್ಟರೇಟ್ನಲ್ಲಿ ರಾಜ್ಯ ಚುನಾವಣೆ ಆಯೋಗದ ವೇರ್ಹೌಸ್ ತೆರೆದು ಸ್ಥಳೀಯಾ ಡಳಿತ ಸಂಸ್ಥೆಯ ಚುನಾವಣೆಗಿರುವ ಇಲೆಕ್ಟ್ರೋನಿಕ್ ಮತದಾನ ಯಂತ್ರ ಗಳ ಸಹಿತದ ಪೋಲಿಂಗ್ ಸಾಮಗ್ರಿ ಗಳನ್ನು ಭದ್ರತಾ ಕೊಠಡಿಯಲ್ಲಿರಿಸುವ ಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ವೇರ್ಹೌಸ್ ತೆರೆಯಲಾಗಿದೆ. ಚುನಾವಣಾ ಡೆಪ್ಯುಟಿ ಕಲೆಸ್ಟರ್ ಗೋಪ ಕುಮಾರ್, ಇವಿಎಂ ನೋಡಲ್ ಆಫೀಸರ್ ಲಿಬು ಎಸ್. ಲಾರೆನ್ಸ್, ಜ್ಯೂನಿಯರ್ ಸುಪರಿಂಟೆಂಡೆಂಟ್ ರಾಜೀವ್, ಸ್ಥಳೀಯಾಡಳಿತ …
Read more “ತ್ರಿಸ್ತರ ಚುನಾವಣೆ: ಇಲೆಕ್ಟ್ರೋನಿಕ್ ಮತ ಯಂತ್ರಗಳನ್ನು ಭದ್ರತಾ ಕೊಠಡಿಗೆ ಸ್ಥಳಾಂತರಕ್ಕೆ ಚಾಲನೆ”




ಕಣ್ಣೂರು: ಕಣ್ಣೂರು ತಾವಕ್ಕರ ವಸತಿ ಗೃಹದಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಎಂಡಿಎಂಎ ಸಹಿತ ಯುವತಿ-ಯುವಕನನ್ನು ಬಂಧಿಸಿದ್ದಾರೆ. ಕಣ್ಣೂರು ತೈಯ್ಯಿಲ್ ಮರಕ್ಕಾರ್ಕಂಡಿ ಚೆರಿಯನಾಡಿ ಹೌಸ್ನ ಸಿ.ಎಚ್. ಆರಿಫ್ (41), ಮರಕ್ಕಾರ್ಕಂಡಿ ಪಡಿಂಞ್ಞಾರ್ ವೀಟಿಲ್ ಕೆ. ಅಪರ್ಣಾ

ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಯುವತಿ ಹಾಗೂ ಪುತ್ರ ನಾಪತ್ತೆಯಾದ ಬಗ್ಗೆ ದೂರು ನೀಡಲಾಗಿದೆ. ಚಟ್ಟಂಚಾಲ್ ತೆಕ್ಕಿಲ್ ನಿವಾಸಿ ಸುವರ್ಣ (35) ಹಾಗೂ ಪುತ್ರ ಅದ್ವೈತ್ ವಿಷ್ಣು (3) ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿರುವುದಾಗಿ

ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಂಬಂಧಿ ಕರೋರ್ವರ ಮನೆಗೆ ರಜೆಯಲ್ಲಿ ತಲುಪಿದ 13ರ ಹರೆಯದ ಬಾಲಕ ನಿಗೆ ಸಲಿಂಗರತಿ ದೌರ್ಜನ್ಯಗೈದಿ ರುವುದಾಗಿ ದೂರಲಾಗಿದೆ. ಘಟನೆಯಲ್ಲಿ ನಿಕಟ ಸಂಬಂ ಧಿಕನಾದ 16ರ ಬಾಲಕನ ವಿರುದ್ಧ

ಕಾಸರಗೋಡು: ಜಿಲ್ಲಾ ಚುನಾ ವಣೆ ಅಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಬಶೇಖರ್ರ ನೇತೃತ್ವದಲ್ಲಿ ಕಾಸರಗೋಡು ಕಲೆಕ್ಟರೇಟ್ನಲ್ಲಿ ರಾಜ್ಯ ಚುನಾವಣೆ ಆಯೋಗದ ವೇರ್ಹೌಸ್ ತೆರೆದು ಸ್ಥಳೀಯಾ ಡಳಿತ ಸಂಸ್ಥೆಯ ಚುನಾವಣೆಗಿರುವ ಇಲೆಕ್ಟ್ರೋನಿಕ್ ಮತದಾನ ಯಂತ್ರ ಗಳ ಸಹಿತದ

ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಯುವತಿ ಹಾಗೂ ಪುತ್ರ ನಾಪತ್ತೆಯಾದ ಬಗ್ಗೆ ದೂರು ನೀಡಲಾಗಿದೆ. ಚಟ್ಟಂಚಾಲ್ ತೆಕ್ಕಿಲ್ ನಿವಾಸಿ ಸುವರ್ಣ (35) ಹಾಗೂ ಪುತ್ರ ಅದ್ವೈತ್ ವಿಷ್ಣು (3) ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿರುವುದಾಗಿ

ಕಣ್ಣೂರು: ಕಣ್ಣೂರು ತಾವಕ್ಕರ ವಸತಿ ಗೃಹದಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಎಂಡಿಎಂಎ ಸಹಿತ ಯುವತಿ-ಯುವಕನನ್ನು ಬಂಧಿಸಿದ್ದಾರೆ. ಕಣ್ಣೂರು ತೈಯ್ಯಿಲ್ ಮರಕ್ಕಾರ್ಕಂಡಿ ಚೆರಿಯನಾಡಿ ಹೌಸ್ನ ಸಿ.ಎಚ್. ಆರಿಫ್ (41), ಮರಕ್ಕಾರ್ಕಂಡಿ ಪಡಿಂಞ್ಞಾರ್ ವೀಟಿಲ್ ಕೆ. ಅಪರ್ಣಾ
ನವದೆಹಲಿ: ಈ ವರ್ಷ ಭಾರತದ ವಿವಿಧೆಡೆಗಳಲ್ಲಿ ವ್ಯಾಪಕ ಆತ್ಮಾಹುತಿ ಬಾಂಬರ್ ದಾಳಿಗೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾದ ಜೈಶ್ ಎ ಮೊಹಮ್ಮದ್ ನೀಲನಕ್ಷೆ ತಯಾರಿಸಿದೆ ಎಂಬ ಆಘಾತಕಾರಿ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ನವದೆಹಲಿಯಲ್ಲಿ ನಡೆದ

ಕಾಬೂಲ್: ಅಪಘಾನಿಸ್ಥಾನದ ಅತೀ ದೊಡ್ಡ ನಗರವಾದ ಮಜರ್ ಇ ಶೆರೀಫ್ನಲ್ಲಿ 6.3 ತೀವ್ರತೆಯ ಭಾರೀ ಭೂಕಂಪ ಸಂಭವಿಸಿದೆ ಯೆಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಜಿಕಲ್ ಸರ್ವೇ ತಿಳಿಸಿದೆ. ಭೂಮಿಯ 28 ಕಿ.ಮೀ. ಆಳದಲ್ಲಿ ಈ ಭೂಕಂಪ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page