
ಕೊಚ್ಚಿ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆಗೆ ಎನ್ಪೋ ರ್ಸ್ಮೆಂಟ್ ಡೈರೆಕ್ಟರೇಟ್ (ಇಡಿ) ಕೇಂದ್ರ ಸರಕಾರ ಅನುಮತಿ ನೀಡಿದೆ. ಇದರಿಂದಾಗಿ ಇ.ಡಿ ಕೇಸ್ ಇನ್ ಫರ್ಮೇಶನ್ ವರದಿ ತಯಾರಿಸಿ ತನಿಖೆ ಆರಂಭಿಸಲಿದೆ. ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಕಾಳಧನ ವ್ಯವಹಾರ ನಡೆದಿದೆ ಎಂಬ ಸ್ಪಷ್ಟ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಇ.ಡಿ ಪರೋಕ್ಷವಾಗಿ ಈ ಹಿಂದೆಯೇ ತನಿಖೆ ಆರಂಭಿಸಿತ್ತು. ಶಬರಿಮಲೆ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ ಈತನಕ ನಡೆಸಿದ ತನಿಖಾ ವರದಿಗಳ ಪ್ರತಿಗಳನ್ನು …
Read more “ಶಬರಿಮಲೆಯಿಂದ ಭಾರೀ ಪ್ರಮಾಣದ ಚಿನ್ನ ಲಪಟಾವಣೆಗೆ ಷಡ್ಯಂತ್ರ : ಇ.ಡಿ. ತನಿಖೆಗೆ ಕೇಂದ್ರ ಅನುಮತಿ”
ಕಾಸರಗೋಡು: ರಾಜ್ಯ ಶಾಲಾ ಕಲೋತ್ಸವದ ಚಿನ್ನದ ಕಪ್ ಪ್ರಯಾಣ ಇಂದು ಬೆಳಿಗ್ಗೆ ಮೊಗ್ರಾಲ್ ಜಿವಿಎಚ್ಎಸ್ಎಸ್ನಿಂದ ಆರಂಭಗೊಂಡಿತು. ಶಾಸಕ ಎ.ಕೆ.ಎಂ.ಅಶ್ರಫ್ ಪ್ಲಾಗ್ ಆಫ್ ನಡೆಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಿದರು. ಕುಂಬಳೆ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಉಪಾಧ್ಯಕ್ಷೆ ಬಲ್ಕೀಸ್, ಜಿಲ್ಲಾ ಪಂಚಾಯತ್ ಸದಸ್ಯ ಅಸೀಸ್ ಕಳತ್ತೂರು, ಡಿಡಿಇ ಇನ್ಚಾರ್ಜ್ ಸತ್ಯಭಾಮ, ಉದಯ ಕುಮಾರಿ, ಬಿಇಒ ಅನಿತಾ, ಪ್ರಾಂಶುಪಾಲ ಬಿನಿ ವಿ.ಎಸ್, ಮುಖ್ಯೋಪಾಧ್ಯಾಯ ಜಯರಾಂ,ವಾರ್ಡ್ ಪ್ರತಿನಿಧಿ ಜಮೀಲಾ ಹಸನ್, ಪಿಟಿಎ ಅಧ್ಯಕ್ಷ ಲತೀಫ್ …
Read more “ರಾಜ್ಯ ಶಾಲಾ ಕಲೋತ್ಸವ: ಚಿನ್ನದ ಕಪ್ ಮೊಗ್ರಾಲ್ನಿಂದ ಪ್ರಯಾಣ ಆರಂಭ”





ಕೊಚ್ಚಿ: ಯುವಕನೋರ್ವ ವಿದೇಶದಿಂದ ಬರುತ್ತಿದ್ದಾಗ 160 ಗ್ರಾಂ ಚಿನ್ನವನ್ನು ತನ್ನ ಬಾಯಿ ಹಾಗೂ ಸೊಂಟದಲ್ಲಿ ಬಚ್ಚಿಟ್ಟು ತಂದಿದ್ದಾನೆ. ಕೌಲಾಲಂಪುರ ದಿಂದ ಕೊಚ್ಚಿ ನೆಡುಂಬಾಶ್ಶೇರಿ ವಿಮಾನ ನಿಲ್ದಾಣಕ್ಕೆ ತಲುಪಿದ ಕೊಡುವಳ್ಳಿ ನಿವಾಸಿ ಮುಹ ಮ್ಮದ್ ಸಾಬಿದ್ನನ್ನು

ತಿರುವನಂತಪುರ: 16ನೇ ಕೇರಳ ವಿಧಾನಸಭೆಗಾಗಿರುವ ಮತದಾನ ನಿನ್ನೆ ಅತ್ಯಂತ ಶಾಂತಯುತವಾಗಿ ನಡೆದಿದೆ. 1987ರ ಬಳಿಕ ಅತೀ ಹೆಚ್ಚು ಮಂದಿ ಮತಚಲಾಯಿಸಿದ ವಿಶೇಷತೆಯೂ ನಿನ್ನೆ ನಡೆದ ಚುನಾವಣೆ ಹೊಂದಿದೆ. 2021ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಶೇ.

ಕಾಸರಗೋಡು: ಗೂಡ್ಸ್ ಆಟೋ ರಿಕ್ಷಾ ಮಗುಚಿ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಯಲ್ಲಿದ್ದ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ಪರವನಡ್ಕದ ನಿರ್ಮಾಣ ಸಂಸ್ಥೆಯೊಂದರ ಸೂಪರ್ವೈಸರ್ ಆಗಿ ದುಡಿಯುತ್ತಿದ್ದ ಪರವನಡ್ಕ ಮಣಿಯಂಗಾನ ನಿವಾಸಿ ಎಂ. ಬದ್ರುದ್ದೀನ್

ಉಪ್ಪಳ: ಐಲ ಪಾರೆಕಟ್ಟೆ ನಿವಾಸಿ ಮುಂಬೈ ಜೋಗೇಶ್ವರಿಯಲ್ಲಿ ಪ್ರಕಾಶ್ ವಾಚ್ವರ್ಕ್ಸ್ ಮಾಲಕ ರಾಗಿದ್ದ ಮಾಧವ ಸುವರ್ಣ (87) ನಿಧನ ಹೊಂದಿದರು. ಸಜಿಪ ಕೊಳಕೆ ತರವಾಡಿನ ಹಿರಿಯರಾಗಿ ದ್ದರು. ಮೃತರು ಪತ್ನಿ ಲೀಲಾವತಿ, ಮಕ್ಕಳಾದ ಪ್ರಕಾಶ್,

ಉಪ್ಪಳ: ಐಲ ಪಾರೆಕಟ್ಟೆ ನಿವಾಸಿ ಮುಂಬೈ ಜೋಗೇಶ್ವರಿಯಲ್ಲಿ ಪ್ರಕಾಶ್ ವಾಚ್ವರ್ಕ್ಸ್ ಮಾಲಕ ರಾಗಿದ್ದ ಮಾಧವ ಸುವರ್ಣ (87) ನಿಧನ ಹೊಂದಿದರು. ಸಜಿಪ ಕೊಳಕೆ ತರವಾಡಿನ ಹಿರಿಯರಾಗಿ ದ್ದರು. ಮೃತರು ಪತ್ನಿ ಲೀಲಾವತಿ, ಮಕ್ಕಳಾದ ಪ್ರಕಾಶ್,

ಕೊಚ್ಚಿ: ಯುವಕನೋರ್ವ ವಿದೇಶದಿಂದ ಬರುತ್ತಿದ್ದಾಗ 160 ಗ್ರಾಂ ಚಿನ್ನವನ್ನು ತನ್ನ ಬಾಯಿ ಹಾಗೂ ಸೊಂಟದಲ್ಲಿ ಬಚ್ಚಿಟ್ಟು ತಂದಿದ್ದಾನೆ. ಕೌಲಾಲಂಪುರ ದಿಂದ ಕೊಚ್ಚಿ ನೆಡುಂಬಾಶ್ಶೇರಿ ವಿಮಾನ ನಿಲ್ದಾಣಕ್ಕೆ ತಲುಪಿದ ಕೊಡುವಳ್ಳಿ ನಿವಾಸಿ ಮುಹ ಮ್ಮದ್ ಸಾಬಿದ್ನನ್ನು

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಭಣಿಸಿರುವ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಛಾ ತೈಲ ದರ ಏರಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರದಂತೆ ತಡೆಯಲು

ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್ನ ಮೇಲೆ ವ್ಯಾಪಕ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page