
ಮಾನ್ಯ : ಕೆಳಗಿನ ಮನೆ ನಿವಾಸಿ ಕೃಷಿಕ ವೇಣುಗೋಪಾಲ(78) ನಿಧನರಾದರು. ಮೃತರು ಪತ್ನಿ ಶ್ಯಾಮಲ, ಮಗಳು ನಿರುಪಮ ಅಳಿಯ ಪುರುಷೋತ್ತಮ ಮಾನ್ಯ, ಸಹೋದರ, ಸಹೋದರಿಯರಾದ ಗೋವರ್ಧನ ಮಂಗಳೂರು, ಗಿರಿಧರ ಮಂಗಳೂರು, ಜಯಕುಮಾರಿ ಮಂಗಳೂರು, ತಿರುಮಲೇಶ್ವರಿ ಮಾನ್ಯ, ನಿರ್ಮಲ ಮಡಿಕೇರಿ, ಸುಮಂಗಲ ಬ್ರಹ್ಮಾವರ ಅಲ್ಲದೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಇವರ ಸಹೋದರಿ ಜಲಜ, ಸಹೋದರಾದ ಚಂದ್ರ ಶೇಖರ, ದಯಾನಂದ ಈ ಹಿಂದೆಯೇ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಮಾನ್ಯ, ವಿಷ್ಣುಮೂರ್ತಿನಗರದ ಬ್ರದರ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ತೀವ್ರ …
ಕುಂಬಳೆ: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಿರುವ ಎರಡನೇ ಹಂತದ ಅಭ್ಯರ್ಥಿ ಪಟ್ಟಿಯನ್ನು ಮುಸ್ಲಿಂ ಲೀಗ್ ಪ್ರಕಟಿಸಿದೆ. ಜಿಲ್ಲಾ ಪಂಚಾಯತ್ನ ಕುಂಬಳೆ ಡಿವಿಶನ್ನಿಂದ ಅಸೀಸ್ ಕಳತ್ತೂರು, ಸಿವಿಲ್ ಸ್ಟೇಷನ್ ಡಿವಿಶನ್ ನಲ್ಲಿ ಪಿ.ಬಿ. ಶಫೀಕ್, ಚೆಂಗಳದಲ್ಲಿ ಜಸ್ನಾ ಮನಾಫ್ ಎಡನೀರು, ಬದಿಯಡ್ಕ (ಎಸ್ಸಿ)ದಲ್ಲಿ ಲಕ್ಷ್ಮಣ ಪೆರಿಯಡ್ಕ, ಮಂಜೇಶ್ವರದಲ್ಲಿ ಇರ್ಫಾನ ಇಕ್ಬಾಲ್, ಬೇಕಲ್ನಲ್ಲಿ ಶಹೀದ ರಾಶಿದ್, ಪೆರಿಯ ದಲ್ಲಿ ಜಿಶಾ ರಾಜು ಸ್ಪರ್ಧಿಸಲಿದ್ದಾರೆ. ಮಂಜೇಶ್ವರ ಬ್ಲೋಕ್ ಪಂಚಾಯತ್ ಡಿವಿಶನ್ಗಳು ಹಾಗೂ ಅಭ್ಯರ್ಥಿಗಳು: ಕುಂಜತ್ತೂರು- ಮೊಹಮ್ಮದ್ ಹನೀಫ್ ಕುಚ್ಚಿಕ್ಕಾಡ್, ಬಡಾಜೆ- ಸಯ್ಯಿದ್ ಸೈಫುಲ್ಲಾ …





ಕಾಸರಗೋಡು: ಚಿನ್ನವೆಂಬ ಹೆಸರಲ್ಲಿ ನಕಲಿ ಒಡವೆಗಳನ್ನು ಮಾರಾಟ ಮಾಡಿ ಹಣ ಎಗರಿಸಲೆ ತ್ನಿಸುವ ತಂಡವೊಂದನ್ನು ಕಾಸರ ಗೋಡು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಮಂಡ್ಯ ನಿವಾಸಿ ಗಳಾದ ಅರ್ಜುನ್ ಸೋಲಂಕಿ (30), ಗಣೇಶ್ ಸೋಲಂಕಿ (53),

ಉಪ್ಪಳ: ಉಪ್ಪಳ ಮಣ್ಣಂಗುಳಿ ಮೈದಾನ ಸಮೀಪದ ಅಂಗನವಾಡಿಗೆ ನುಗ್ಗಿದ ಕಳ್ಳ ಹಲವಾರು ಸಾಮಗ್ರಿಗಳನ್ನು ಕಳವುಗೈದ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ಕಳವು ನಡೆದ ಬಗ್ಗೆ ಗಮನಕ್ಕೆ ಬಂದಿದ್ದು ಈ ಬಗ್ಗೆ ಅಂಗನವಾಡಿ ಶಿಕ್ಷಕಿ ಭಾಗೀರಥಿ

ಕಾಸರಗೋಡು: ಪಂಚಾಯತ್ ಚುನಾವಣೆಯ ಬಳಿಕ ನಡೆದ ನಾಲ್ಕು ಪಂಚಾಯತ್ ಬೋರ್ಡ್ ಸಭೆಗಳಲ್ಲೂ ಭಾಗವಹಿಸದ ಓರ್ವ ಪಂಚಾಯತ್ ಸದಸ್ಯ! ಎಣ್ಮಕಜೆ ಪಂಚಾಯತ್ನಲ್ಲಿ ಈ ಅಪರೂಪದ ಘಟನೆ ನಡೆದಿದೆ. ಪಂಚಾಯತ್ನ ಸಿಪಿಎಂ ಸದಸ್ಯ ಸುಧಾಕರ ಪಂಚಾಯತ್ ಸದಸ್ಯನಾದ

ನೀರ್ಚಾಲು: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ ಪಟ್ಟರು. ಮಾನ್ಯ ಲಕ್ಷ್ಯಂವೀಡು ನಿವಾಸಿ ದಿವಂಗತರಾದ ಗುರುವ -ಮಾಣಿಕ್ಕ ದಂಪತಿ ಪುತ್ರ ವಿಶ್ವನಾಥ (46) ಮೃತಪಟ್ಟ ಯುವಕ. ಕೆಮ್ಮು ಹಾಗೂ ಉಸಿರಾಟ ತೊಂದರೆಯಿಂ ದಾಗಿ ಹಲವು

ಕಾಸರಗೋಡು: ಚಿನ್ನವೆಂಬ ಹೆಸರಲ್ಲಿ ನಕಲಿ ಒಡವೆಗಳನ್ನು ಮಾರಾಟ ಮಾಡಿ ಹಣ ಎಗರಿಸಲೆ ತ್ನಿಸುವ ತಂಡವೊಂದನ್ನು ಕಾಸರ ಗೋಡು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಮಂಡ್ಯ ನಿವಾಸಿ ಗಳಾದ ಅರ್ಜುನ್ ಸೋಲಂಕಿ (30), ಗಣೇಶ್ ಸೋಲಂಕಿ (53),

ಪಯ್ಯನ್ನೂರು: ಪರಶ್ಶಿನಿಕಡವು ವಸತಿಗೃಹದಲ್ಲಿ ಯುವತಿ ಕೊಲೆ ಗೀಡಾದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಚೆರುಕುನ್ನ್ ಅಯ್ಯೋತ್ ಕೊವ್ವುಮ್ಮಲ್ ಹೌಸ್ನ ದಿ| ಕೆ. ಸುರೇಶ್ರ ಪತ್ನಿ ಕೆ. ಸೀಮ (45) ಕೊಲೆಗೀಡಾದ ಯುವತಿ. ಇವರ ಜೊತೆಯಲ್ಲಿ ಕೊಠಡಿ ಪಡೆದ

ಘಾಸಿಯಾಬಾದ್: ಆನ್ಲೈನ್ ಮೂಲಕದ ಕೊರಿಯರ್ ಲವ್ಗೇಮ್ ವೀಕ್ಷಿಸುವುದನ್ನು ಹೆತ್ತವರು ವಿರೋಧಿಸಿ ದಾಗ ಮನನೊಂದು ಮೂವರು ಸಹೋದರಿಯರು 9 ಅಂತಸ್ತಿನ ಅಪಾರ್ಟ್ ಮೆಂಟ್ನಿಂದ ಕೆಳಕ್ಕೆ ಧುಮುಕಿ ಆತ್ಮಹತ್ಯೆ ಗೈದ ಘಟನೆ ಇಂದು ಮುಂಜಾನೆ ನಡೆದಿದೆ. ಉತ್ತರ

ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್ನ ಮೇಲೆ ವ್ಯಾಪಕ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page