ಕೋಳಿತ್ಯಾಜ್ಯ: ಪ್ಲಾಂಟ್ ವಿರುದ್ಧ ಅನಂತಪುರದಲ್ಲಿ ಸತ್ಯಾಗ್ರಹ

ಕುಂಬಳೆ: ಅನಂತಪುರ  ಕೈಗಾರಿಕಾ ಪಾರ್ಕ್‌ನಲ್ಲಿ ಕಾರ್ಯಾ ಚರಿಸುವ ಕೋಳಿ ತ್ಯಾಜ್ಯ ಸಂಸ್ಕರಣೆ ಪ್ಲಾಂಟ್ ವಿರುದ್ಧ ಸೇವ್ ಅನಂತಪುರ ಕ್ರಿಯಾ ಸಮಿತಿ ಕೈಗಾರಿಕಾ ಪರಿಸರದಲ್ಲಿ ಸತ್ಯಾಗ್ರಹ ಆರಂಭಿಸಿದೆ. ಗಾಂಧಿಜಯಂತಿ ದಿನವಾದ ಇಂದು ನಡೆಯುವ ಸತ್ಯಾಗ್ರ ಹದಲ್ಲಿ ಮಕ್ಕಳು, ಮಹಿಳೆಯರು ಸಹಿತ ನೂರಾರು ಮಂದಿ ಭಾಗವಹಿಸಿದರು. ಪಂಚಾಯತ್ ಸದಸ್ಯ ಜನಾರ್ದನ ಪೂಜಾರಿ ಸತ್ಯಾಗ್ರಹ ಉದ್ಘಾಟಿಸಿದರು. ಸುನಿಲ್ ಕುಮಾರ್, ಶರೀಫ್ ಮಾತನಾಡಿದರು.

You cannot copy contents of this page