ಜ್ಯುವೆಲ್ಲರಿ ಮಾಲಕ ನಿಧನ

ಬದಿಯಡ್ಕ: ಇಲ್ಲಿನ ಮೇಲಿನ ಪೇಟೆಯಲ್ಲಿರುವ ಧನಲಕ್ಷ್ಮಿ ಜ್ಯುವೆ ಲ್ಲರಿಯ ಮಾಲಕ ಮನೋಹರ ಆಚಾರ್ಯ (೬೩) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಇವರು ಬೀಜಂತಡ್ಕ ಬಳಿಯ ಕನಕಪ್ಪಾಡಿ ನಿವಾಸಿಯಾಗಿ ದ್ದಾರೆ. ಮೃತರು ಪತ್ನಿ ಸುಮ, ಮಕ್ಕಳಾದ ಸಜ್ಜನ್, ಕುಮಾರ್, ಸ್ವಾತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page