ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಸಭೆ

ಕಾಸರಗೋಡು: ಕೇಂದ್ರದ ನರೇಂದ್ರ ಮೋದಿ ನೇತೃತ್ವದಲ್ಲಿ ಇರುವ ಬಿಜೆಪಿ ಸರಕಾರ ರೂಪಿಸಿರುವ ಯೋ ಜನೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಕೇರಳದಾದ್ಯಂತ ಕರಾವಳಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಡೆಯುವ ತೀರದೇಶ ಯಾತ್ರೆಯನ್ನು ಹಾಗೂ ಜನ ಪಂಚಾಯತ್ ಕಾರ್ಯಕ್ರಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯ ರನ್ನು ಸೇರಿಸಿಕೊಂಡು ಯಶಸ್ವಿಗೊಳಿ ಸಲು ~್ಧÈ್ಣ್ಫ್ತ%¬ಸಲಾಯಿತು. ಮಂ ಡಲ ಪದಾಧಿಕಾರಿಗಳು, ಪಂಚಾಯತ್/ಪ್ರದೇಶ/ ನಗರ ಸಭೆ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ^್ಣ_%ಸಲಾಯಿತು.

RELATED NEWS

You cannot copy contents of this page