ಮಧೂರು ಕ್ಷೇತ್ರ ಉತ್ಸವಕ್ಕೆ ಗೊನೆ ಮುಹೂರ್ತ

ಮಧೂರು: ಶ್ರೀ ಮಧೂರು ದೇಗುಲದಲ್ಲಿ ವಾರ್ಷಿಕ ಉತ್ಸವವು ಏಪ್ರಿಲ್ 13ರಿಂದ ಜರಗಲಿದ್ದು, ಇದರ ಪೂರ್ವಭಾವಿಯಾಗಿ ಇಂದು ಕ್ಷೇತ್ರದಲ್ಲಿ ಗೊನೆ ಮುಹೂರ್ತ ನಡೆಯಿತು. ದೇಗುಲದ ಪ್ರಧಾನ ಅರ್ಚಕ ವಿ. ಶ್ರೀಕೃಷ್ಣ ಪ್ರಾರ್ಥನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇಗುಲದ ಎಕ್ಸಿ ಕ್ಯೂಟಿವ್, ಟಿ. ರಾಜೇಶ್ ಮಣಂಗಳ ತರವಾಡಿನ ಅಡ್ವಕೇಟ್ ಅನಂತರಾಮ ಸುಬ್ರಹ ಮಣ್ಯ ಶರ್ಮ, ದೇಗುಲದ ಹಿರಿಯ ಅಧಿ ಕಾರಿ ಬಿ.ಎನ್ ಸುಬ್ರಹಮಣ್ಯ ಹಾಗೂ ಊರ ಭಕ್ತರು ಹಾಜರಿದ್ದರು.

RELATED NEWS

You cannot copy contents of this page