ವೃದ್ಧಸದನದಲ್ಲಿದ್ದ ವ್ಯಕ್ತಿ ನಿಧನ

ಕಾಸರಗೋಡು: ಪರವನಡ್ಕ ವೃದ್ಧ ಮಂದಿರದಲ್ಲಿ ವಾಸಿಸುತ್ತಿರುವ  ದೇವದಾಸ್ (೮೬) ಎಂಬವರು ಅಸೌಖ್ಯದ ನಿಮಿತ್ತ ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ.  ಇವರ ಮೃತ ದೇಹವನ್ನು  ಅಲ್ಲಿನ ಶವಾಗಾರದಲ್ಲಿ ಇರಿಸಲಾಗಿದೆ. ಇವರ ಸಂಬಂಧಿಕರು ಯಾರಾದರೂ ಇದ್ದಲ್ಲಿ  ಪರವನಡ್ಕ ವೃದ್ಧ ಸದನವನ್ನು ಸಂಪರ್ಕಿಸಬೇಕೆಂದು ಕೇಳಿಕೊಳ್ಳಲಾಗಿಗದೆ.

 ದೇವದಾಸ್ ಅವರು 2003 ಜುಲೈ 31ರಿಂದ  ಪರವನಡ್ಕ ವೃದ್ಧ ಸದನದಲ್ಲಿ ಕಳೆಯುತ್ತಿದ್ದರು.

Leave a Reply

Your email address will not be published. Required fields are marked *

You cannot copy content of this page