ಎನ್‌ಡಿಎ ನಗರಸಭಾ ಸಮಿತಿ ಜನಪಂಚಾಯತ್

ಕಾಸರಗೋಡು: ಬಿಜೆಪಿ ನಗರಸಭಾ ಸಮಿತಿ ಆಶ್ರಯದಲ್ಲಿ ಎನ್‌ಡಿಎ ಜನಪಂಚಾಯತ್ ಸಭೆಯನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಪಿ. ಪ್ರಕಾಶ್ ಬಾಬು ಉದ್ಘಾಟಿಸಿದರು.

ಬಿಜೆಪಿ ನಗರಸಭಾ ವೆಸ್ಟ್ ಸಮಿತಿ ಅಧ್ಯಕ್ಷ ಎ. ಪ್ರೇಂಜಿತ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುನ್, ಜಿಲ್ಲಾ ಕಾರ್ಯದರ್ಶಿ ಉಮಾ ಕಡಪ್ಪುರಂ, ಮಂಡಲ ಅಧ್ಯಕ್ಷೆ ಪ್ರಮೀಳಾ ಮಜಲ್, ಮಂಡಲ ಪ್ರಧಾನ ಕಾರ್ಯದರ್ಶಿ ಸುಕುಮಾರ್ ಕುದ್ರೆಪ್ಪಾಡಿ, ಮುಖಂಡರಾದ ವರಪ್ರಸಾದ್ ಕೋಟೆಕಣಿ, ಎನ್. ಮಧು ಮಾತನಾಡಿದರು. ಕೆ. ಕಿಶೋರ್ ಕುಮಾರ್ ಸ್ವಾಗತಿಸಿ, ಕೆ.ಜಿ. ಮನೋಹರನ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page