ಕೃಷಿಕ ನಿಧನ
ಬದಿಯಡ್ಕ: ವಿದ್ಯಾಗಿರಿ ಕಡಾರು ನಿವಾಸಿಯೂ ವಿದ್ಯಾಗಿರಿ ಬದರ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಕಡಾರ್ ಪಟ್ಲ (75) ಎಂಬವರು ನಿಧನ ಹೊಂದಿದರು. ಇವರು ಕೃಷಿಕನೂ ಆಗಿದ್ದರು. ಮೃತರು ಪತ್ನಿ ನಬೀಸ, ಮಕ್ಕಳಾದ ರಸಾಕ್, ಬೀಫಾತಿಮ, ಆಯಿಶ, ಇಕ್ಬಾಲ್, ರುಖಿಯ, ಅಬ್ದುರಹ್ಮಾನ್, ಹಮೀದ್, ಶಮ್ನ, ಸಮೀನ, ಸೌದ, ಹಾರಿಸ್, ಮುಂತಾಸ್,ಅಳಿಯ- ಸೊಸೆಯಂದಿರಾದ ಫಾತಿಮ, ಆಮಿನ, ಶಬಾನ, ಶಂಸೀನ, ಫಸೀಲ, ಅಬ್ದುಲ್ಲ, ಮುಹಮ್ಮದ್ ಕುಂಞಿ, ಅಶ್ರಫ್, ಶಮೀರ್, ಶಾಫಿ, ಕಬೀರ್, ಸಹೋದರ- ಸಹೋದರಿಯರಾದ ಕುಂಞಾಲಿ, ಅಬ್ದುರಹ್ಮಾನ್, ಅಬ್ದುಲ್ಲ, ಇಬ್ರಾಹಿಂ, ಆಯಿಶ, ಬೀಫಾತಿಮ, ಆಸ್ಯಮ್ಮ, ಅಸ್ಮ, ಕದೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಅಬ್ಬಾಸ್, ಸಹೋದರಿ ಮರಿಯಮ್ಮ ಈ ಹಿಂದೆ ನಿಧನಹೊಂದಿದ್ದಾರೆ.