ಕೃಷಿಕ ನಿಧನ admin@daily June 14, 2025June 14, 2025 0 Comments ಮುಳ್ಳೇರಿಯ: ಕೃಷಿಕ, ಕಾರಡ್ಕ ಅಡ್ಕಂ ನಿವಾಸಿ ಕೆ. ಕೃಷ್ಣನ್ ನಾಯರ್ (90) ನಿಧನ ಹೊಂದಿದರು. ಮೃತರು ಪತ್ನಿ ಪಿ. ಶಾಂತಾ, ಮಕ್ಕಳಾದ ರಾಧಾಮಣಿ, ಗೀತಾ, ಅಳಿಯಂದಿರಾದ ಕುಂಞಿರಾಮನ್ ಕರಿಚ್ಚೇರಿ, ನಾರಾಯಣನ್, ಸಹೋದರರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.