ಕೊಲ್ಲಂ: ಕರುನಾಗಪಳ್ಳಿಯಲ್ಲಿ ಗೂಂಡಾ ನೇತಾರನನ್ನು ಮನೆಗೆ ನುಗ್ಗಿ ತಂಡವೊಂದು ಇರಿದು ಕೊಲೆಗೈದ ಘಟನೆ ನಡೆದಿದೆ. ಕರುನಾಗಪಳ್ಳಿ ನಿವಾಸಿ ಜಿಮ್ ಸಂತೋಷ್ ಯಾನೆ ಸಂತೋಷ್ ಎಂಬಾತ ಕೊಲೆಗೀಡಾದ ವ್ಯಕ್ತಿ. ಹತ್ಯೆಯತ್ನ ಪ್ರಕರಣದಲ್ಲಿ ಸಂತೋಷ್ ಆರೋಪಿಯಾಗಿದ್ದಾ ನೆನ್ನಲಾಗಿದೆ. ಇಂದು ಮುಂಜಾನೆ 2.15ರ ವೇಳೆ ಘಟನೆ ನಡೆದಿದೆ.