ಟಿಕೆಟ್ ನೀಡದೆ ಹಣ ಪಡೆದ ಕಂಡೆಕ್ಟರ್ ಸೆರೆ

ಕಾಸರಗೋಡು:  ಪುತ್ತೂರು- ಕಾಸರಗೋಡು ರೂಟ್‌ನ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಟಿಕೆಟ್ ನೀಡದೆ ಪ್ರಯಾಣಿಕರಾದ 2 ಮಂದಿಯಿಂದ ದರ ಪಡೆದ ಕಂಡೆಕ್ಟರ್‌ನನ್ನು ವಿಜಿಲೆನ್ಸ್ ಸೆರೆ ಹಿಡಿದಿದೆ. ಕಾಸರಗೋಡು ಡಿಪೋದ ಕಂಡೆಕ್ಟರ್ ಕೆ. ವಿಶ್ವನಾಥ್ ನಾಯ್ಕ್ ಸೆರೆಯಾದ ವ್ಯಕ್ತಿ. ಸೇವೆಯಿಂದ ಈತನನ್ನು ದೂರ ನಿಲ್ಲಿಸಿ ಇಲಾಖೆ ಮಟ್ಟದ ತನಿಖೆಗೆ ಶಿಫಾರಸು ಮಾಡಲಾಗಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page