ತಹವೂರ್ ರಾಣಾ 18 ದಿನ ಎನ್‌ಐಎ ವಶಕ್ಕೆ

ನವದೆಹಲಿ: 2008 ನವಂಬರ್ 26ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಸೂತ್ರಧಾರ ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ತಹವೂರ್ ಹುಸೈನ್ ರಾಣಾನನ್ನು 18 ದಿನಗಳ ತನಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಎಐ) ವಶಕ್ಕೆ ಒಪ್ಪಿಸಲಾಗಿದ. ಮುಂಬೈ ದಾಳಿಯ ಹಿಂದಿನ ಪಿತೂರಿಯ ಸಂಪೂರ್ಣ ಮಾಹಿತಿ ಸಂಗ್ರಹಿಸುವ ಎನ್‌ಐಎಯ ಪ್ರಮುಖ ಹೆಜ್ಜೆಯಾಗಿದೆ ಇದು.

Leave a Reply

Your email address will not be published. Required fields are marked *

You cannot copy content of this page