ಕಾಸರಗೋಡು: ಸಂಘ ಪರಿವಾರದ ಕಾರ್ಯಕರ್ತ ಬಿ.ಟಿ. ವಿಜಯನ್ರ 25ನೇ ಸಂಸ್ಮರಣೆ ನಾಳೆ ಬೆಳಿಗ್ಗೆ 9 ಗಂಟೆಗೆ ಜೆ.ಪಿ.ನಗರದ ಬಿ.ಟಿ. ವಿಜಯನ್ ಸ್ಮೃತಿ ಮಂಟಪ ಮುಂಭಾಗದಲ್ಲಿ ನಡೆಯಲಿದೆ. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಪುಷ್ಪಾರ್ಚನೆ ನಡೆಸಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.