ಮಟ್ಕಾ: ಇಬ್ಬರ ಬಂಧನ

ಮಂಜೇಶ್ವರ: ತಲಪ್ಪಾಡಿಯಲ್ಲಿ ನಿನ್ನೆ ಸಂಜೆ ಮಟ್ಕಾ ನಿರತರಾಗಿದ್ದ ಇಬ್ಬರನ್ನು ಎಸ್‌ಐ ಅನೂಪ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.  ಕಣ್ವತೀರ್ಥ ನಿವಾಸಿಗಳಾದ ಪ್ರದೀಪ್ ಪೂಜಾರಿ(೩೯), ಅರುಣ್ ಕುಮಾರ್ (೪೧) ಎಂಬಿವರನ್ನು ಬಂಧಿಸಲಾಗಿದೆ. ಇವರಿಂದ   ಒಟ್ಟು ೧೬೪೦ ರೂ. ವಶಪಡಿಸಲಾಗಿದೆ.

You cannot copy contents of this page