ವರ್ಕಾಡಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ವರ್ಕಾಡಿ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವರ್ಕಾಡಿ ಘಟಕದ ವಾರ್ಷಿಕ ಮಹಾ ಸಭೆ ವ್ಯಾಪಾರಿ ಭವನದಲ್ಲಿ ಜರಗಿತು. ಪ್ರಕಾಶ್ ನಾಯ್ಕಾಪು ಅಧ್ಯಕ್ಷತೆ ವಹಿಸಿದರು. ಬಶೀರ್ ಕನಿಲ ಉದ್ಘಾಟಿ ಸಿದರು. ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ಮುಸ್ತಫ ಟಿ.ಎ, ಉಪಾಧ್ಯಕ್ಷರಾಗಿ ಹಮೀದ್ ಕಣಿಯೂರು, ಇದ್ದಿನ್ ಕುಂಞಿ ಮಜೀರ್ಪಳ್ಳ, ಕಾರ್ಯದರ್ಶಿಯಾಗಿ ಎಂ.ಕೆ. ಪ್ರಸನ್ನ ಭಟ್,  ಜೊತೆ ಕಾರ್ಯದರ್ಶಿಗಳಾಗಿ ಹಮೀದ್ ರಹ್ಮಾನಿಯ, ಉಸ್ಮಾನ್ ಧರ್ಮನಗರ, ಕೋಶಾಧಿಕಾರಿಯಾಗಿ ದಿವಾಕರ ಎಸ್.ಜೆ, ಸದಸ್ಯರಾಗಿ ಕೇಶವ ಭಟ್, ಶಿವಪ್ರಕಾಶ್, ಇಮ್ತಿಯಾಜ್, ಹಾರೀಸ್, ಅಬ್ಬಾರ್ ಮೊರತ್ತಣೆ, ಮೊಹಮ್ಮದ್ ಅಲಿ, ಯೋಗೀಶ್ ಚಾರ್ಯ, ಇಬ್ರಾಹಿಂ, ಪ್ರವೀಣ್ ಡಿಸೋಜ ಆಯ್ಕೆಯಾದರು.

RELATED NEWS

You cannot copy contents of this page