ವಿದ್ಯಾರ್ಥಿ ಮೃತ್ಯು: ವಿದ್ಯುತ್ ಇಲಾಖೆ ವಿರುದ್ಧ ಕ್ರಮಕ್ಕೆ ಆಗ್ರಹ

ಕಾಸರಗೋಡು: ಬಸ್ ಪ್ರಯಾಣ ಮಧ್ಯೆ ಬಟ್ಟಂಪಾರೆಯಲ್ಲಿ ವಿದ್ಯುತ್ ಕಂಬ ತಲೆಗೆ ಬಡಿದು ವಿದ್ಯಾರ್ಥಿ ಮನ್ವಿತ್ ಮೃತಪಟ್ಟ ಘಟನೆಯಲ್ಲಿ ವಿದ್ಯುತ್ ಇಲಾಖೆ ವಿರುದ್ಧ ವ್ಯಾಪಕ ಆರೋಪ ಮೂಡಿ ಬಂದಿದೆ. ರಸ್ತೆ ಅಗಲಗೊಂಡಾಗ ಮಧ್ಯ ಭಾಗದಲ್ಲಾದ ವಿದ್ಯುತ್ ಕಂಬಗಳನ್ನು ಬದಲಿಸದಿರು ವುದೇ ಈ ರೀತಿಯ ದುರಂತಕ್ಕೆ ಕಾರಣ ವಾಗಿದ್ದು, ವಿದ್ಯುತ್ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಸರಗೋಡು ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಎಂ. ರಾಜೀವನ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page