ಸಂಶಯ: ಕಣ್ಣೂರು ನಿವಾಸಿ ಕುಂಬಳೆಯಲ್ಲಿ ಸೆರೆ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಸಂಶಯ ರೀತಿಯಲ್ಲಿ ಕಂಡುಬಂದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ನಾವೂರು ನಿವಾಸಿ ರಂಜಿತ್ ಕುಮಾರ್ (೨೧) ಎಂಬಾತನನ್ನು ನಿನ್ನೆ ರಾತ್ರಿ ಎಸ್‌ಐ ವಿ.ಕೆ. ಅನೀಶ್ ಸೆರೆಹಿಡಿದಿದ್ದಾರೆ. ತನಿಖೆಗೊಳಪಡಿಸಿದ ಬಳಿಕ ಬಿಡುಗಡೆಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page