ಸರಕಾರದ ನಾಲ್ಕನೇ ನೂರು ದಿನ ಕಾರ್ಯಕ್ರಮ ಜುಲೈ 15ರಿಂದ

ತಿರುವನಂತಪುರ:  ಅಭಿವೃದ್ಧಿ ಚಟುವಟಿಕೆ ತ್ವರಿತಗೊಳಿಸಲು ರಾಜ್ಯ ಸರಕಾರ ಆವಿಷ್ಕರಿಸಿದ ನೂರು ದಿನ ಕ್ರಿಯಾ ಯೋಜನೆಯ ನಾಲ್ಕನೇ ಹಂತ ಜುಲೈ 15ರಿಂದ ಆರಂಭಗೊಂಡು ಅಕ್ಟೋಬರ್ 22ರಂದು ಪೂರ್ತಿ ಗೊಳ್ಳಲಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ಸರಕಾರ ಅಧಿಕಾರಕ್ಕೇರಿದ ಬಳಿಕ ಮೂರು ನೂರು ದಿನ ಯೋಜನೆಗಳನ್ನು ಆವಿಷ್ಕರಿಸಿ ಜ್ಯಾರಿಗೊಳಿಸಲಾಗಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page