ಹೇರೂರು ಬಜೆ ಕ್ಷೇತ್ರದಲ್ಲಿ ಕನಕ ಜಯಂತಿ ಆಚರಣೆ

ಉಪ್ಪಳ: ಕಾಸರಗೋಡು ಜಿಲ್ಲೆ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರೊಜೆಕ್ಟ್ ಮಂತ್ರಾಲಯ ಇದರ ಸಂಚಾಲಕಿ ಕುಂಬಳೆ ಕೃಷ್ಣನಗರದ ಪ್ರೆಮಲತ ಗೋಕುಲ್‌ದಾಸ್ ಇವರ ನೇತೃತ್ವದಲ್ಲಿ ನಡೆಯುತ್ತಿರುವ ೧೧ನೇ ವರ್ಷದ ಕನಕ ಜಯಂತಿಯನ್ನು ಬಜೆ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಹರಿನಾಮ ಕೀರ್ತ£ ೆಯೊಂದಿಗೆ ಆಚರಿಸಲಾಯಿತು. ಕ್ಷೇ ತ್ರದ ಪ್ರಧಾನ ಅರ್ಚಕ ಹರಿನಾ ರಾಯಣ ಮಯ್ಯ ಹಾಗೂ ಕನಕ ದಾಸ ಸೇವಾ ಸಮಿತಿಯ ಅಧ್ಯಕ್ಷೆ ಜಯಂತಿ ಬದಿಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರೇಮಲತಾ ಗೋಕುಲ್‌ದಾಸ್ ನಿರೂಪಿಸಿ ಕನಕ ದಾಸರ ಕುರಿತು ಮಾತ ನಾಡಿದರು.

You cannot copy contents of this page