ಕಡಂಬಾರು ಬೆಜ್ಜದಲ್ಲಿ ಹಣವಿರಿಸಿ ಕೋಳಿ ಅಂಕ: ಮೂವರ ಸೆರೆ; 72,860 ರೂ. ವಶ
ಉಪ್ಪಳ: ಮಂಜೇಶ್ವರ ಕಡಂಬಾರುಬೆಜ್ಜ ಶ್ರೀ ಚೌಕಾರು ಮಂತ್ರವಾದಿ ಗುಳಿಗ ದೈವಸ್ಥಾನ ಸಮೀಪ ಹಿತ್ತಿಲಿನಲ್ಲಿ ಹಣವಿರಿಸಿ ಕೋಳಿ ಅಂಕ ನಡೆಸುತ್ತಿದ್ದ ಮೂರು ಮಂದಿಯನ್ನು ಮಂಜೇಶ್ವರ ಪೊಲೀ ರು ಬಂಧಿಸಿದ್ದಾರೆ. ಬಂಧಿತರ ಕೈಯಿಂದ 72,860 ರೂಪಾಯಿ ಹಾಗೂ ಒಂದು ಕೋಳಿಯನ್ನು ವಶಪಡಿಸಲಾಗಿದೆ. ಅಂಗಡಿಮೊಗರಿನ ಚಂದ್ರಹಾಸ ರೈ (46), ಕಡಂಬಾರ್ನ ಬಾಲಕೃಷ್ಣ ಶೆಟ್ಟಿ (43), ಮಜೀರ್ಪಳ್ಳ ಸುಂಕದಕಟ್ಟೆಯ ರೋಹಿತ್ ರೈ (30) ಎಂಬಿವರನ್ನು ಮಂಜೇಶ್ವರ ಠಾಣೆ ಇನ್ ಸ್ಪೆಕ್ಟರ್ ಪಿ. ಅಜಿತ್ ಕುಮಾರ್ರ ನಿರ್ದೇಶ ಪ್ರಕಾರ ಎಸ್ಐ ಕೆ.ಆರ್. ಉಮೇಶ್ ನೇತೃತ್ವದ …
Read more “ಕಡಂಬಾರು ಬೆಜ್ಜದಲ್ಲಿ ಹಣವಿರಿಸಿ ಕೋಳಿ ಅಂಕ: ಮೂವರ ಸೆರೆ; 72,860 ರೂ. ವಶ”