ನಾಲ್ಕೂವರೆ ಲಕ್ಷದಷ್ಟು ಕುಟುಂಬಗಳು ಭೂಮಿಯ ಹಕ್ಕುದಾರರಾಗಿ ಬದಲಾದರು-ಮುಖ್ಯಮಂತ್ರಿ
ಕಾಸರಗೋಡು: ಕಳೆದ 10 ವರ್ಷದೊಳಗೆ ನಾಲ್ಕೂವರೆ ಲಕ್ಷದಷ್ಟು ಕುಟುಂಬಗಳು ಭೂಮಿಯ ಹಕ್ಕುದಾರರಾಗಿ ಬದಲಾದರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನುಡಿದರು. ರಾಜ್ಯ ಮಟ್ಟದ ಪಟ್ಟಾ ಮೇಳದಂಗವಾಗಿ ಕಾಸರಗೋಡು ಜಿಲ್ಲಾ ಮಟ್ಟದ ಪಟ್ಟೆ ಮೇಳವನ್ನು ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್ನಲ್ಲಿ ಆನ್ಲೈನ್ ಆಗಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಒಂದು ಕುಟುಂಬದ ನಾಲ್ಕು ಮಂದಿ ಎಂಬ ಲೆಕ್ಕದಂತೆ 40 ಲಕ್ಷ ವ್ಯಕ್ತಿಗಳು, ನಾಲ್ಕೂವರೆ ಲಕ್ಷ ಪಟ್ಟೆಗಳ ಫಲಾನುಭವಿಗಳಾದರು. ಕಳೆದ ಸರಕಾರದ ಕಾಲದಲ್ಲಿ ಪ್ರಳಯ, ಅತಿವೃಷ್ಠಿ, ಕೊರೊನಾ, ನಿಫಾ ಮೊದಲಾದ ವಿಕೋಪಗಳು ಉಂಟಾದಾಗಲೂ, …
Read more “ನಾಲ್ಕೂವರೆ ಲಕ್ಷದಷ್ಟು ಕುಟುಂಬಗಳು ಭೂಮಿಯ ಹಕ್ಕುದಾರರಾಗಿ ಬದಲಾದರು-ಮುಖ್ಯಮಂತ್ರಿ”