ಬಿಜೆಪಿಯದ್ದು ಕಪಟ ಹಿಂದುತ್ವ -ಶಾಸಕ ಪ್ರದೀಪ್ ಈಶ್ವರ್

ಪೈವಳಿಕೆ: ಸಮಾಜದಲ್ಲಿ ಸ್ಪರ್ಧೆ ಸೃಷ್ಟಿಸಿ ಧರ್ಮಗಳ ಮಧ್ಯೆ ಹೊಡೆದಾಡಿಸಿ ಬಿಜೆಪಿ ರಾಜಕೀಯ ಲಾಭ ಉಂಟು ಮಾಡುವ ಪಕ್ಷವಾಗಿದೆಯೆಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನುಡಿದರು. ಕೊರೋನ ಸಮಯದಲ್ಲಿ ಗಡಿಯಲ್ಲಿ ಕೇರಳದವರಿಗೆ ದ್ರೋಹ ಬಗೆದವರಾಗಿದ್ದಾರೆ ಬಿಜೆಪಿಯವರೆಂದು ಅವರು ಆಪಾದಿಸಿದರು. ಆರಿಕ್ಕಾಡಿ ಟೋಲ್ ಸಮಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕೆ. ಸುರೇಂದ್ರನ್ ಎಲ್ಲಿದ್ದರೆಂದು ಅವರು ಪ್ರಶ್ನಿಸಿದರು. ಐಕ್ಯರಂಗದ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್‌ರ ಚುನಾವಣಾ ಪ್ರಚಾರ ಸಭೆ ಪೈವಳಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವಸಂತ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಝೆಡ್ ಎ ಕಯ್ಯಾರ್ …

ಕಾರಿನಲ್ಲಿ ಸಾಗಿಸುತ್ತಿದ್ದ 1.25 ಲೀಟರ್ ಗೋವಾ ಮದ್ಯ ಪತ್ತೆ: ಇಬ್ಬರ ಸೆರೆ

ಕಾಸರಗೋಡು: ಚುನಾವಣೆಯ ಹಿನ್ನೆಲೆಯಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್  ನಡೆಸಿದ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಲ್ಲಿ  ಕರ್ನಾಟಕ ರಾಜ್ಯ ನೋಂದಾವಣೆ ಹೊಂದಿರುವ ಕಾರಿನಲ್ಲಿ ಸಾಗಿಸುತ್ತಿದ್ದ 1.25ಲೀಟರ್ ಗೋವಾ ನಿರ್ಮಿತ ಮದ್ಯ  ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.ಇದಕ್ಕೆ  ಸಂಬಂಧಿಸಿ ದಕ್ಷಿಣಕನ್ನಡ ಜಿಲ್ಲೆ ನಿವಾಸಿ ಲತೀಶ್ ಪೂಜಾರಿ ಮತ್ತು ಬೆದ್ರಡ್ಕ ನಿವಾಸಿ  ಸುರೇಶ್ ಬಿ.ಪಿ ಎಂಬವರನ್ನು ಸೆರೆಹಿಡಿದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೊಸದುರ್ಗ ಸಮುದ ಕಿನಾರೆ ಬಳಿ ಅಬಕಾರಿ ಸ್ಪೆಶಲ್ ಸ್ಕ್ವಾಡ್‌ನ ಪ್ರಿವೆಂಟೀವ್ ಆಫೀಸರ್ ಕೆ.ವಿ. ರಂಜಿತ್ ನೇತೃತ್ವದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ …

ಚುನಾವಣಾ ಪ್ರಚಾರದ ಪರಾಕಾಷ್ಠೆಗೆ: ಇಂದು ಸಂಜೆ 6 ಗಂಟೆಗೆ ಬ್ರೇಕ್

ಕಾಸರಗೋಡು: ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರದ ಪರಾಕಾಷ್ಠೆಗೆ ಇಂದು ಸಂಜೆ ಬ್ರೇಕ್ ಬೀಳಲಿದೆ.ಇದರಂತೆ ಅಭ್ಯರ್ಥಿಗಳು ಮತಯಾಚನೆಗಾಗಿ ಆರಂಭಿಸಿರುವ ಅಭಿಯಾನ  ಇಂದು ಸಂಜೆ ಆರು ಗಂಟೆಗೆ ಕೊನೆಗೊಳ್ಳಲಿದೆ.  ಈ ಅವಧಿಯೊಳಗಾಗಿ ತಮ್ಮ ಗರಿಷ್ಠ ಮತಗಳನ್ನು ಸೆಳೆದುಕೊಳ್ಳುವ ಅಂತಿಮ ಪ್ರಯತ್ನದಲ್ಲಿ ಇಂದು  ಬೆಳಿಗ್ಗಿನಿಂದಲೇ ಅಭ್ಯರ್ಥಿಗಳು, ಒಕ್ಕೂಟಗಳ ನೇತಾರರು ತೊಡಗಿದ್ದಾರೆ. ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್.  ನಿನ್ನೆ ಬದಿಯಡ್ಕ ಪಂಚಾಯತ್‌ನ ಮಾನ್ಯದಿಂದ ಪ್ರಚಾರ ಆರಂಭಿಸಿದ ಬಳಿಕ ವಿವಿಧೆಡೆಗಳಿಗೆ ಪ್ರಚಾರ ಪರ್ಯಟನೆ ನಡೆಸಿದರು. ಹಲವರು ನೇತಾರರು, ಕಾರ್ಯಕರ್ತರು ಭಾಗವಹಿಸಿದರು.ಯುಡಿಎಫ್‌ಅಭ್ಯರ್ಥಿ …