ದುರಂತ ಭೀತಿ ಹಿನ್ನೆಲೆ: ಮುಳ್ಳೇರಿಯದಲ್ಲಿ ಸರಕಾರಿ ಮದ್ಯದಂಗಡಿ ಆರಂಭಿಸಲು ಸಚಿವರಿಗೆ ಮನವಿ

ಮುಳ್ಳೇರಿಯ: ಊರಲ್ಲಿ ಮದ್ಯದಂಗಡಿ ಬೇಕೆಂಬ ಬೇಡಿಕೆ ಒಡ್ಡಿದಾಗ ಕೆಲವರು ಇದರಲ್ಲಿ ವಿಶೇಷತೆ ಕಾಣಬಹುದು. ಆದರೆ ಮುಳ್ಳೇರಿಯದ ಒಂದು ವಿಭಾಗ  ಜನರು ಮುಳ್ಳೇರಿಯ ದಲ್ಲಿ ಬಿವರೇಜಸ್ ಕಾರ್ಪೊರೇಶನ್‌ನ ಮದ್ಯದಂಗಡಿ ಬೇಕೆಂದು  ಆಗ್ರಹಿಸಿದ್ದಾರೆ. ಇದಕ್ಕಾಗಿ ಅವರು ಅಬಕಾರಿ ಸಚಿವ ಎಂ. ಲಿಜುರಿಗೆ ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಶರಾಬು ನಿಶೇಧಿಸಿದಾಗ ಮುಳ್ಳೇರಿಯದಲ್ಲಿ ಅನಧಿಕೃತ ಮದ್ಯ ಮಾರಾಟ, ಸಮಾಜ ಕಂಟಕರ ಹಾವಳಿ ಹೆಚ್ಚಾಗಿತ್ತು. ಆ ಬಳಿಕ ಮುಳ್ಳೇರಿಯದಲ್ಲಿ ಬಿವರೇಜಸ್ ಕಾರ್ಪರೇಶನ್‌ನ ಮದ್ಯದಂಗಡಿ ಆರಂಭಗೊಂಡ ಬಳಿಕ ಇಲ್ಲಿ ಈ ರೀತಿಯ ದುರಂತ ಕಡಿಮೆ …

ನಿಶ್ಚಿತ ಹೆಜ್ಜೆಗಳಲ್ಲಿ ಸಾಗಿ ವಿಶಿಷ್ಟ ಪ್ರಯೋಗದ ಮೂಲಕ ನಾಗರೀಕತೆ ರಕ್ಷಣೆಯಲ್ಲಿ ಸಂಘ ಕೆಲಸ ಮಾಡಿದೆ- ಮುಕುಂದ ಸಿ.ಆರ್.

ಕಾಸರಗೋಡು: ಕಳೆದ ೧೦೦ ವರ್ಷಗಳಲ್ಲಿ ಸಂಘವು ನಿಶ್ಚಿತ ಹೆಜ್ಜೆ ಗಳಲ್ಲಿ ಸಾಗಿ ವಿಶಿಷ್ಟ ಪ್ರಯೋಗದ ಮೂಲಕ ನಾಗರೀಕತೆಯ ಸಂರಕ್ಷಣೆ ಯಲ್ಲಿ ಸಂಘ ಕೆಲಸ ಮಾಡಿದೆ ಎಂಬು ದಾಗಿ ಆರ್‌ಎಸ್‌ಎಸ್ ಸಹ ಸರ ಕಾರ್ಯವಾಹ್ ಮುಕುಂದ ಸಿ.ಆರ್. ಹೇಳಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಕಾರ್ಯಕ್ರಮದ ಅಂಗವಾಗಿ ನಿನ್ನೆ ಸಂಜೆ ಕಾಸರ ಗೋಡುನಲ್ಲಿ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಮ್ಮ ಮೂಲ ಸನಾತನ ಮೌಲ್ಯ ಗಳ ಆಳವಾದ ಅಧ್ಯಯನವನ್ನು ಕಂಡು ಕೊಂಡ ಚಿಂತಕರು ನಾಗರೀಕತೆಯನ್ನು ಹೇಗೆ ಸಂರಕ್ಷಿಸಬೇಕೆAಬ ಜಾಗೃತಿ ಮೂಡಿಸುವಲ್ಲಿಯೂ, ವ್ಯಕ್ತಿ …

ಕಯ್ಯಾರರ ಬದುಕು- ಬರಹ ಸಾರ್ವಕಾಲಿಕ ಮೌಲ್ಯವಿರುವಂತದ್ದು- ಬಸವರಾಜ ಎಸ್. ಹೊರಟ್ಟಿ

ಕುಂಬಳೆ: ಕವಿ ನಾಡೋಜ ಕಯ್ಯಾರರು ಕ್ರಾಂತಿ ಮತ್ತು ಕರೆಯ ಅನನ್ಯ ರೂಪಗಳಲ್ಲಿ ಕನ್ನಡ ಭಾಷೆಗೆ ಹೊಸ ವ್ಯಾಖ್ಯಾನ ಬರೆದವರು. ಸ್ವಾತಂತ್ರö್ಯ ಹೋರಾಟ, ಕನ್ನಡ ಏಕೀಕರಣ, ವಿಲಿನೀಕರಣ ಚಳುವಳಿಗಳÀ ಬಹು ವಿಧದ ನೇತೃತ್ವ ವಹಿಸಿದ, ಕರಾವಳಿಯ ಕನ್ನಡ ಪ್ರಜ್ಞೆಯ ಪ್ರತೀಕ. ಕಯ್ಯಾರರ ಬದುಕು-ಕೊಡುಗೆಗಳು ಅತ್ಯಮೂಲ್ಯವಾದುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ತಿಳಿಸಿದರು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಸಹಯೋಗದಲ್ಲಿ …