ಯುವಕನಿಗೆ ಹಲ್ಲೆ : ಇಬ್ಬರು ಪೊಲೀಸ್ ವಶಕ್ಕೆ

ಕಾಸರಗೋಡು: ಚೌಕಿಯಲ್ಲಿ ನಿನ್ನೆ ರಾತ್ರಿ ಯುವಕರ ಮಧ್ಯೆ ಘರ್ಷಣೆ ಉಂಟಾಗಿ ಓರ್ವ ಗಾಯಗೊಂಡಿದ್ದಾನೆ. ಚೌಕಿ ಆಜಾದ್ ನಗರದ ಸಮೀರ್  ಗಾಯಗೊಂಡಿದ್ದು, ಆತ ನೀಡಿದ ದೂರಿನಂತೆ ನಿಯಾಜ್ ಮತ್ತ ಅನ್ವರ್ ಎಂಬಿವರ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾದಕದ್ರವ್ಯ ವಿಷಯವೇ ಘರ್ಷಣೆಗೆ ಕಾರಣವೆನ್ನಲಾಗಿದೆ.

RELATED NEWS

You cannot copy contents of this page