ನಿಧನ
ಕುಂಬಳೆ: ಮೂಲತಃ ಚೇವಾರು ನಿವಾಸಿ ಯೂ ಪ್ರಸ್ತುತ ಪುತ್ತೂರು ಆರ್ಯಾಪು ಗ್ರಾಮದ ಸಂಟ್ಯಾರ್ನಲ್ಲಿ ವಾಸಿಸುವ ದೇವಪ್ಪ ನಾಯಕ್ ಯಾನೆ ಹರಿಯಣ್ಣ ನಾಯಕ್ (74) ನಿಧನ ಹೊಂದಿದರು. ಪೆರ್ಮುದೆ ಗ್ರಾಮೀಣ ಬ್ಯಾಂಕ್ನ ಕೃಷಿ ವಿಚಾರ ವಿನಿಮಯ ಕೇಂದ್ರದಲ್ಲಿ ಕೃಷಿ ಸಂಬಂಧ ಚಟುವಟಿಕೆಯಲ್ಲಿ ಸಕ್ರಿಯರಾಗಿ ದ್ದರು. ಉತ್ತಮ ಕೃಷಿಕನೂ ಆಗಿದ್ದ ಇವರನ್ನು ಪೈವಳಿಕೆ ಕೃಷಿ ಭವನದಲ್ಲಿ ಸನ್ಮಾನಿಸಲಾಗಿತ್ತು. ಮೃತರು ಪತ್ನಿ, ಓರ್ವ ಪುತ್ರ, ಓರ್ವೆ ಪುತ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.