ಊಟಮಾಡಿ ಬರುವಷ್ಟರಲ್ಲಿ ಹೋಟೆಲ್ ಬಳಿಯಿಂದ ಸ್ಕೂಟರ್ ಕಳವು

ಉಪ್ಪಳ: ಹೋಟೆಲ್‌ನ ಹೊರಗೆ ಸ್ಕೂಟರ್ ನಿಲ್ಲಿಸಿ ವ್ಯಕ್ತಿ ಊಟಮಾಡಿ ಬರುವಷ್ಟರಲ್ಲಿ ಸ್ಕೂಟರ್ ಕಳವುಗೀ ಡಾದ ಘಟನೆ ನಡೆದಿದೆ. ಆನೆಕಲ್ಲು ನಿವಾಸಿ ಮೊಹಮ್ಮದ್ ಎಂಬವರ ಸ್ಕೂಟರ್  ಕಳವಿಗೀಡಾ ಗಿದ್ದು, ಈ ಬಗ್ಗೆ ಅವರು ನೀಡಿದ ದೂರಿನಂತೆ  ಮಂಜೇಶ್ವರ ಪೊಲೀಸರು ಕೇಸು ದಾಖ ಲಿಸಿ ತನಿಖೆ ನಡೆಸುತ್ತಿದ್ದಾರೆ. ಮೊಹ ಮ್ಮದ್ ಈ ತಿಂಗಳ ೧ರಂದು ಮಧ್ಯಾಹ್ನ 2.30ಕ್ಕೆ  ಹೊಸಂಗಡಿ ಪೇಟೆಯ ಹೋಟೆಲ್‌ವೊಂದರ ಮುಂಭಾಗ ಸ್ಕೂಟರ್ ನಿಲ್ಲಿಸಿ ಊಟ ಮಾಡಲು ತೆರಳಿದ್ದರು. ಊಟ ಮಾಡಿ ಮರಳು ವಷ್ಟರಲ್ಲಿ ಸ್ಕೂಟರ್ ನಾಪತ್ತೆಯಾಗಿದೆ ಯೆಂದು ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page