ಪೈವಳಿಕೆ: ಚಿಪ್ಪಾರು ತಜಿಪ ನಿವಾಸಿ ಕೂಲಿ ಕಾರ್ಮಿಕ ನಾರಾಯಣ (6೦) ನಿಧನ ಹೊಂದಿದರು. ಅಸೌಖ್ಯದಿಂದ ಕಾಸರಗೊಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತೆ್ಸಯಲ್ಲಿದ್ದರು. ದಿ| ಕಲ್ಲಾಳ-ದಿ| ತುಕ್ರು ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಕಮಲ, ಮಕ್ಕಳಾದ ಪದ್ಮನಾಭ, ಕಿರಣ್, ಅಜಿತ್, ಕುಶಲ, ಚೈತ್ರ, ಅಳಿಯ ಪ್ರಶಾಂತ್, ಸಹೋದರ ತುಕ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ. ಸಹೋದರಿ ಸೀತಾ, ಸಹೋ ದರ ಐತ್ತ ಈ ಹಿಂದೆ ನಿಧನ ಹೊಂದಿ ದ್ದಾರೆ. ಮನೆಗೆ ವಾರ್ಡ್ ಸದಸ್ಯೆ ಯಶೋದ, ಬ್ಲೋಕ್ ಪಂಚಾಯತ್ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರ್, ಹಿರಿಯರಾದ ದಾಸಪ್ಪ ಮಾಸ್ತರ್, ಮಹಾಲಿಂಗ ಮೂಲ್ಯ ಪೊಸಳಕ್ಕೆ ಸಹಿತ ಹಲವು ಮಂದಿ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು.







