ಇ.ಪಿ. ಜಯರಾಜನ್ ಬಿಜೆಪಿ ಸೇರಲು ಹಲವು ಬಾರಿ ಚರ್ಚೆ ನಡೆಸಿದ್ದರು-ಸುರೇಂದ್ರನ್

ತಿರುವನಂತಪುರ: ಎಡರಂಗದ ರಾಜ್ಯ ಸಂಚಾಲಕ ಇ.ಪಿ. ಜಯರಾಜನ್ ಅವರು ಬಿಜೆಪಿ ಸೇರಲು ಈ ಹಿಂದೆ ಹಲವು ಬಾರಿ ಚರ್ಚೆ ನಡೆಸಿದ್ದಾರೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ. ಬಿಜೆಪಿ ರಾಜ್ಯ ನೇತೃತ್ವದ ಅರಿವಿನಿಂದಲೇ ಈ ಚರ್ಚೆಗಳನ್ನು ನಡೆಸಲಾಗಿದೆ. ಮಾತ್ರವಲ್ಲ ಎಡರಂಗದಲ್ಲಿ ಅಸಂತೃಪ್ತಿ ಹೊಂದಿರುವ ಇತರ ಹಲವರೊಂದಿಗೂ ಚರ್ಚೆ ನಡೆಸಲಾಗಿದೆ. ಜೂನ್ ೪ರ ಬಳಿಕ ಇ.ಪಿ. ಜಯರಾಜನ್ ಸೇರಿದಂತೆ ಸಿಪಿಎಂನ ಹಲವರು ಬಿಜೆಪಿ ಸೇರಲಿರುವರೆಂದು ಸುರೇಂದ್ರನ್ ಹೇಳಿದ್ದಾರೆ.

RELATED NEWS

You cannot copy contents of this page