ಸರಿಯಾದ ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ ೧೯.೬೦ ಲಕ್ಷ ರೂ. ವಶ: ಯುವಕನ ವಿರುದ್ಧ ಕೇಸು
ಕಾಸರಗೋಡು: ಸರಿಯಾದ ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಕಾಳಧನವೆಂದು ಶಂಕಿಸಲಾಗುತ್ತಿರುವ ೧೯,೬೦,೫೦೦ ರೂಪಾಯಿಯನ್ನು ಕಾಸರಗೋಡು ಪೊಲೀಸರು ಪತ್ತೆಹಚ್ಚಿ ವಶಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಕುಂಬಳೆ ಬಂಬ್ರಾಣ ಕಿದೂರು ಶಹಬಾದ್ ಮಂಜಿಲ್ನ ಕೆ.ಎಚ್. ಅಬೂಬಕರ್ ಸಿದ್ದಿಕ್ (೪೬) ಎಂಬಾತನನ್ನು ಕಾಸರಗೋಡು ಪೊಲೀಸ್ ಠಾಣೆಯ ಎಸ್ಐ ವಿಷ್ಣುಪ್ರಸಾದ್ ನೇತೃತ್ವದ ಪೊಲೀಸರು ಸೆರೆಹಿಡಿದಿದ್ದಾರೆ. ವಶಪಡಿಸಲಾದ ಮಾಲಿನಲ್ಲಿ ೫೦೦ ರೂ. ಮುಖಬೆಲೆಯ ತಲಾ ೧೦೦ರ ೩೯ ನೋಟುಗಳ ಕಂತು ಮತ್ತು ೫೦೦ ರೂ. ಮುಖಬೆಲೆಯ ೨೧ ನೋಟುಗಳನ್ನೊಳ ಗೊಂಡ ಕಂತೆಗಳು ಒಳಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ. ವಿವಿಧ …
Read more “ಸರಿಯಾದ ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ ೧೯.೬೦ ಲಕ್ಷ ರೂ. ವಶ: ಯುವಕನ ವಿರುದ್ಧ ಕೇಸು”