ಪೈವಳಿಕೆಯಲ್ಲೊಂದು ಅಪಘಾತ ವಲಯ: ವೇಗ ನಿಯಂತ್ರಕ ಸ್ಥಾಪಿಸಲು ಆಗ್ರಹ
ಪೈವಳಿಕೆ: ಕೈಕಂಬ-ಬಾಯಾರು ರಸ್ತೆಯನ್ನು ಚೇವಾರು ರಸ್ತೆ ಸಂಗಮಿ ಸುವ ಪೈವಳಿಕೆಯಲ್ಲಿ ಅಪಘಾತಗಳು ನಿತ್ಯ ಘಟನೆಯಾಗುತ್ತಿದ್ದು, ಇಲ್ಲಿ ವೇಗ ನಿಯಂತ್ರಕವನ್ನು ಅಳವಡಿಸ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇಲ್ಲಿ ಅಪಘಾತವಲಯ ಎಂಬ ಸೂಚನಾ ಬೋರ್ಡ್ ಪ್ರದರ್ಶಿಸಲು ಆಗ್ರಹಿಸಲಾ ಗಿದೆ. ಕೈಕಂಬ ಭಾಗದಿಂ ದ, ಬಾಯಾರು ಭಾಗದಿಂದ, ಚೇವಾ ರು ಭಾಗದಿಂದ ಬರುವ ವಾಹನಗಳು ಇಲ್ಲಿ ಸಂಗಮಿಸುವ ವೇಳೆ ಅಪಘಾತ ಸೃಷ್ಟಿಯಾಗುತ್ತಿದೆ. ವಾಹನಗಳು ವೇಗದಲ್ಲಿ ಸಂಚರಿಸುವುದೇ ಅಪಘಾತಕ್ಕೆ ಕಾರಣವಾಗುತ್ತಿರುವುದು ಎಂದು ಸ್ಥಳೀಯರು ತಿಳಿಸಿದ್ದು, ಇಲ್ಲಿ ವಾಹನಗಳ ವೇಗ ನಿಯಂತ್ರಕವನ್ನು ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ. …
Read more “ಪೈವಳಿಕೆಯಲ್ಲೊಂದು ಅಪಘಾತ ವಲಯ: ವೇಗ ನಿಯಂತ್ರಕ ಸ್ಥಾಪಿಸಲು ಆಗ್ರಹ”