ನಲ್ಕ ಶಾಲೆಗೆ ನೂತನ ಶೌಚಾಲಯ ಹಸ್ತಾಂತರ

ಪೆರ್ಲ: ವಿವಿಧ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿ ವೃದ್ಧಿಗೆ ಪಂಚಾಯತ್ ಮಹತ್ವ ನೀಡು ತ್ತಿದೆ ಎಂದು ಎಣ್ಮ ಕಜೆ ಪಂಚಾ ಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ನುಡಿದರು. ನಲ್ಕದ ವಾಗ್ದೇವಿ ಕಿರಿಯ ಪ್ರಾಥಮಿಕ ಶಾಲೆಗೆ ಎಣ್ಮಕಜೆ ಪಂಚಾ ಯತ್ ವತಿಯಿಂದ ನಿರ್ಮಿಸಿದ ಶೌಚಾಲಯಗಳ ಹಸ್ತಾಂತರ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಪಂಚಾಯತ್ ಸದಸ್ಯೆ ಆಶಾಲತಾ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಮುಖ್ಯ ಅತಿಥಿಯÁಗಿ ಭಾಗವಹಿಸಿದರು. ಕುಂಬಳೆ ರಿಸೋರ್ಸ್ ಕೋ ಆರ್ಡಿನೇಟರ್ …

ಏತಡ್ಕದಲ್ಲಿ ಕಟ್ಟದ ದಿನಾಚರಣೆ

ಬದಿಯಡ್ಕ: ಎಲ್ಲರೂ ಜೊತೆಗೂಡಿ ಕಟ್ಟಗಳನ್ನು ಕಟ್ಟಿದರೆ ಆ ಕಟ್ಟದಿಂದ ಕೃಷಿಕನಿಗೆ ನಷ್ಟವಿಲ್ಲ. ಜಲಸಂಪನ್ಮೂಲವನ್ನು ವೃದ್ಧಿಸುವ ಕಟ್ಟಗಳ ಮೂಲಕ ಜನರು ಒಂದು ಗೂಡಿದಾಗ ಸಂಘಟನೆ ಬಲವಾಗು ತ್ತದೆ. ಪರಸ್ಪರ ಬಾಂಧವ್ಯದೊAದಿಗೆÀ ಸದೃಢವಾದ ಕಟ್ಟವನ್ನೇ ಕಟ್ಟಬೇಕು ಎಂದು ಪ್ರಗತಿಪರ ಕೃಷಿಕ ಗಣಪತಿ ಭಟ್ ಪತ್ತಡ್ಕ ಅಭಿಪ್ರಾಯಪಟ್ಟರು.ಏತಡ್ಕ ಕುಂಬÁ್ಡಜೆ ಗ್ರಾಮಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಗ್ರಂಥಾಲಯದ ಅಧ್ಯಕ್ಷ ವೈ ಕೆ ಗಣಪತಿ ಭಟ್ ಏತಡ್ಕ ಅವರ ಅಧ್ಯಕ್ಷತೆಯೊಂದಿಗೆ ಸಮಾಜಮಂದಿರ ಏತಡ್ಕದಲ್ಲಿ ಜರಗಿದ ಕಟ್ಟದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ …

ಎಕೆಪಿಎಯಿಂದ ದೀಪಾವಳಿ ಆಚರಣೆ

ಕಾಸರಗೋಡು: ಆಲ್ ಕೇ ರಳ ಫೋಟೋಗ್ರಾಫರ್ಸ್ ಅಸೋ ಸಿಯೇಷನ್ ವೆಸ್ಟ್ ಯೂನಿಟ್ ಕಾಸರಗೋಡು ಇದರ ವತಿಯಿಂದ ನೀರ್ಚಾಲು ಬಳಿಯ ಕನ್ನೆಪ್ಪಾಡಿ “ಆಶ್ರಯ ಆಶ್ರಮ”ದಲ್ಲಿ ದೀಪಾವಳಿ, ಗೋಪೂಜೆ ವೃದ್ಧರು ಹಾಗೂ ಮಕ್ಕಳ ಜೊತೆ ಸಿಹಿ ಹಂಚಿ, ಆಚರಿಸಲಾಯಿತು. ಯೂ ನಿಟ್ ಉಪಾಧ್ಯಕ್ಷ ಗಣೇಶ್ ರೈ ಮಧೂರು, ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ರತೀಶ್, ವಲಯ ಜತೆ ಕಾರ್ಯದರ್ಶಿ ಮನು, ಯೂನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ, ಕೋಶಾ ಧಿಕಾರಿ ಅಮಿತ್, ಜತೆ ಕಾರ್ಯದರ್ಶಿ ವಿಶಾಖ್ ಪಾಲ್ಗೊಂಡರು. ಯುನಿಟ್ ವತಿಯಿಂದ ಆಶ್ರಮಕ್ಕೆ …

ಹದಿನೈದರ ಬಾಲಕಿಗೆ ಕಿರುಕುಳ: ಆರೋಪಿಗಳಿಗಾಗಿ ಶೋಧ ಆರಂಭ

ಕಾಸರಗೋಡು: ಹದಿನೈದರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಆರೋಪದಂತೆ ಬೇಡಗಂ ಪೊಲೀಸರು ದಾಖಲಿಸಿಕೊಂಡು ಸ್ಪೆಶಲ್ ಮೊಬೈಲ್ ಸ್ಕ್ವಾಡ್ ಗೆ ಹಸ್ತಾಂತರಿಸಿದ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ಶೋಧ ಆರಂಭಿಸಲಾಗಿದೆ. ಎಸ್‌ಎಂಎಸ್ ಡಿವೈಎಸ್ಪಿ ಸತೀಶ್ ಕುಮಾರ್ ಆಲಕ್ಕಾತದ ನೇತೃತ್ವದಲ್ಲಿ ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಶೋಧ ಆರಂಭಿಸಲಾಗಿದೆ. ತಂದೆ, ಮಗ ಸಹಿತವುಳ್ಳವರು ಆರೋಪಿಗಳಾದ ಪ್ರಕರಣದ ಸಹಿತ ಐದು ಕೇಸುಗಳನ್ನು ಎಸ್‌ಎಂಎಸ್‌ಗೆ ಹಸ್ತಾಂತರಿಸಲಾಗಿದೆ. ಪ್ರಸ್ತುತ ಪ್ರಕರಣಗಳಲ್ಲಿ ಪೋಕ್ಸೋ ಕಾಯ್ದೆಗಳ  ಹೊರತು ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ ಅತಿಕ್ರಮಣ ನಿಯಮವನ್ನು ಸೇರಿಸಿವುದರಿಂದ …

ವಿದ್ಯಾರ್ಥಿಯ ಕೂದಲು ಕತ್ತರಿಸಿದ ಪ್ರಕರಣ : ಆರೋಪಿ ತಲೆಮರೆಸಿಕೊಂಡ ಸ್ಥಳದ ಕುರಿತು ಸೂಚನೆ

ಕಾಸರಗೋಡು:  ಶಾಲಾ ಅಸೆಂ ಬ್ಲಿಯಲ್ಲಿ ವಿದ್ಯಾರ್ಥಿಯ ಕೂದಲು ಕತ್ತರಿಸಿದ ಪ್ರಕರಣದಲ್ಲಿ ಆರೋ ಪಿಯಾದ ಮುಖ್ಯೋಪಾಧ್ಯಾಯಿನಿ ಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಸ್‌ಎಂಎಸ್ ಡಿವೈಎಸ್ಪಿಯ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ರೂಪೀಕರಿಸಿ ತನಿಖೆ ನಡೆಯುತ್ತಿದೆ. ಚಿಟ್ಟಾರಿಕಲ್ ಕೋಟ್ಟಮಲ ಮಾರ್ ಗ್ರಿಗೋರಿಯೋಸ್ ಸ್ಮಾರಕ ಯುಪಿ ಶಾಲೆಯ ಮುಖ್ಯೋಪಾ ಧ್ಯಾಯಿನಿ ಶೇರ್ಲಿ ಜೋಸೆಫ್  ಕಳಚ್ಚುಕಾಟಿಲ್  ಈ ಪ್ರಕರಣದಲ್ಲಿ ಆರೋಪಿಯಾದ್ದಾರೆ. ಇವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇತ್ತೀಚೆಗೆ  ಜಿಲ್ಲಾ ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪತ್ತೆಹಚ್ಚಲು …

ಪಚ್ಚಂಬಳದಲ್ಲಿ ಚಿರತೆ ಪ್ರತ್ಯಕ್ಷ: ನಾಡಿನಲ್ಲಿ ಆತಂಕ

ಕುಂಬಳೆ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪಚ್ಚಂಬಳಕ್ಕೆ ಚಿರತೆ ಬಂದಿರುವುದಾಗಿ ಹೇಳಲಾಗುತ್ತಿದೆ. ಪಚ್ಚಂಬಳದ ಕಾಂಡಲ್ ಎಂಬಲ್ಲಿನ ಅಬ್ದುಲ್ಲ ಬೇರಿಕೆ ಎಂಬವರ ಮನೆಯ ಸಿಸಿ ಕ್ಯಾಮರಾ ನಿನ್ನೆ ಸಂಜೆ ಪರಿಶೋಧಿಸಿದಾಗ ಮನೆಯ ಸಮೀಪದಲ್ಲಾಗಿ ಮೊನ್ನೆ ರಾತ್ರಿ ಚಿರತೆಯನ್ನು ಹೋಲುವ ಪ್ರಾಣಿ ನಡೆದು ಹೋಗುತ್ತಿರುವುದು ಕಂಡು ಬಂದಿದೆ. ಈ ವಿಷಯವನ್ನು ಕೂಡಲೇ  ವಾರ್ಡ್ ಪ್ರತಿನಿಧಿ ಮಜೀದ್ ಪಚ್ಚಂಬಳ ಅವರಿಗೆ ತಿಳಿಸಲಾಗಿದೆ. ಅವರು ಅರಣ್ಯಾಧಿಕಾಗಳು, ಪೊಲೀಸ್ ಹಾಗೂ ಗ್ರಾಮಾಧಿಕಾರಿ ಗಳಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಚಿರತೆ ಬಂದಿದೆಯೆಂಬ ಸುದ್ಧಿ ತಿಳಿದು ಜನರು …

ಪಾಕಿಸ್ತಾನದಲ್ಲಿ ಭೂಕಂಪ

ಕರಾಚಿ: ಪಾಕಿಸ್ತಾನದಲ್ಲಿ ಇಂದು ಬೆಳಿಗ್ಗೆ ೫.೩೫ಕ್ಕೆ ರಿಕರ್ ಮಾಪಕದಲ್ಲಿ ೫.೨ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪ ಸೃಷ್ಟಿಸಿರುವ ಹಾನಿ ಬಗ್ಗೆ  ಈತನಕ ಯಾವುದೇ ಮಾಹಿತಿ ಹೊರಬಂದಿಲ್ಲ. ಹಿಂದೂ ಮಹಾಸಾಗರ, ಶ್ರೀಲಂಕಾ ಮತ್ತು ಭಾರತದ ಲಡಾಖ್‌ನಲ್ಲಿ ನಿನ್ನೆ ಮಧ್ಯಾಹ್ನ ಭೂಕಂಪದ ಅನುಭವ ಉಂಟಾಗಿತ್ತು.

ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ: ದಿಲ್ಲಿ ಸಿ.ಎಂ, ಪ್ರಿಯಾಂಕಾಗೆ ಚು. ಆಯೋಗ  ನೋಟೀಸ್

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಅನಧಿಕೃತ ಹಾಗೂ ಸುಳ್ಳು ಆಪಾದನೆ ಮಾಡಿದ ಆರೋಪದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಹಾಗೂ ಅಮ್ ಆದ್ಮಿ ಪಕ್ಷಕ್ಕೆ ಚುನಾವಣಾ ಆಯೋಗ ನೋಟೀಸ್ ಜ್ಯಾರಿಗೊಳಿಸಿದೆ. ಮಧ್ಯಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಿಯಾಂಕಾ ವಾದ್ರಾ ಪ್ರಧಾನಿ ವಿರುದ್ಧ ಅನಧಿಕೃತ ಹಾಗೂ ಸುಳ್ಳು ಆಪಾದನೆ ಮಾಡಿದ್ದಾರೆಂದು ಬಿಜೆಪಿ ನ.೧೦ರಂದು ದೂರು ನೀಡಿತ್ತು. ಆ ಬಗ್ಗೆ ನವೆಂಬರ್ ೧೬ರೊಳಗೆ ಉತ್ತರ ನೀಡುವಂತೆ ಚುನಾವಣಾ ಆಯೋಗ ಜ್ಯಾರಿಗೊಳಿ ಸಿದ …

ಬಸ್‌ನಲ್ಲಿ ಬಾಲಕಿಗೆ ಕಿರುಕುಳ : ಆರೋಪಿಗೆ ೫ ವರ್ಷ ಕಠಿಣ ಸಜೆ

ಕಾಸರಗೋಡು:  ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ೧೩ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧)ದ ನ್ಯಾಯಾಧೀಶರಾದ ಎ. ಮನೋಜ್ ಅವರು ಐದು ವರ್ಷ ಕಠಿಣ ಸಜೆ ಮತ್ತು ಒಂದೂವರೆ ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ನೆಕ್ರಾಜೆ ಚಂದ್ರಂಪಾರ ನಿವಾಸಿ ಶಂಸುದ್ದೀನ್ (೫೩) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದೂವರೆ ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ೨೦೧೯ ಡಿಸೆಂಬರ್ ೫ರಂದು …

ಅನಿರ್ಧಿಷ್ಟಾವಧಿ ಬಸ್ ಮುಷ್ಕರ ಹಿಂತೆಗೆತ

ಕೊಚ್ಚಿ: ಈ ತಿಂಗಳ ೨೧ರಿಂದ ನಡೆಸಲು ನಿರ್ಧರಿಸಿದ್ದ ಅನಿರ್ಧಿಷ್ಟಾವಧಿ ಬಸ್ ಮುಷ್ಕರದಿಂದ ಖಾಸಗಿ ಬಸ್ ಮಾಲಕರ  ಸಂಯುಕ್ತ ಸಮಿತಿ ಹಿಂಜರಿದಿದೆ. ಸಾರಿಗೆ ಸಚಿವ ಆಂಟನಿ ರಾಜು ಅವರೊಂದಿಗೆ  ಎರ್ನಾಕುಳಂನಲ್ಲಿ ನಡೆದ ಚರ್ಚೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ೧೪೯ ಕಿಲೋ ಮೀಟರ್‌ಗಿಂತ ಹೆಚ್ಚು ದೂರ ಸಂಚಾರ ನಡೆಸುತ್ತಿದ್ದ ಬಸ್‌ಗಳ ಪರ್ಮಿಟ್ ರದ್ದುಗೊಳಿಸಿದ ಕ್ರಮವನ್ನು ಮರುಪರಿಶೀಲಿಸುವುದಾಗಿ ಸಚಿವ ಭರವಸೆ ನೀಡಿದ್ದಾರೆಂದು ಬಸ್ ಮಾಲಕರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಪ್ರಯಾಣದರ ಹೆಚ್ಚಳ ಬಗ್ಗೆ ರಘುರಾಮನ್ ಆಯೋಗದ ವರದಿ ಲಭಿಸಿದ ಬಳಿಕ ನಿರ್ಧರಿಸುವುದಾಗಿ …