ಚುನಾವಣಾ ಕೊಡುಗೆ: ಕಲ್ಯಾಣನಿಧಿ ಪಿಂಚಣಿ 2000 ರೂ.ಗೇರಿಕೆ
ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಇನ್ನೇನು ಚುನಾವಣೆ ನಡೆಯಲಿರುವಂತೆಯೇ ಅದನ್ನು ಮುಂದಕ್ಕೆ ಕಂಡುಕೊAಡು ರಾಜ್ಯ ಸರಕಾರ ಕೊಡುಗೆಗಳ ಮಹಾಪೂರವನ್ನೇ ಘೋಷಿಸಿದೆ.ಇದರಂತೆ ಸಾಮಾಜಿಕ ಕಲ್ಯಾಣ ಪಿಂಚಣಿ ಮೊತ್ತವನ್ನು ಈಗಿರುವ 1600ರೂ.ನಿಂದ 2000 ರೂ.ಗೇರಿಸ ಲಾಗಿದೆ. ಆಶಾಕಾರ್ಯಕರ್ತರು, ಅಂಗನವಾಡಿ ವರ್ಕರ್ಸ್ ,ಹೆಲ್ಪರ್, ಪ್ರೈಮರೀ ಟೀಚರ್, ಆಯಾ, ಸಾಕ್ಷರತಾ ಪ್ರೇರಕ್ರ ಗೌರವಧನದಲ್ಲೂ ತಲಾ 1000 ರೂ.ನಂತೆ ಹೆಚ್ಚಳ ಘೋಷಿಸ ಲಾಗಿದೆ. ಆಶಾ ಕಾರ್ಯಕರ್ತರಿಗೆ ವಿತರಿಸಲು ಬಾಕಿ ಇರುವ ಹಣವನ್ನು ಶೀಘ್ರ ವಿತರಿಸಲಾಗುವುದು. ನಿನ್ನೆ ಸೇರಿದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ತರ …
Read more “ಚುನಾವಣಾ ಕೊಡುಗೆ: ಕಲ್ಯಾಣನಿಧಿ ಪಿಂಚಣಿ 2000 ರೂ.ಗೇರಿಕೆ”