ಬಸ್ನೊಳಗೆ ಬಿದ್ದು ಸಿಕ್ಕಿದ ಚಿನ್ನವನ್ನು ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ನೌಕರರು
ಕುಂಬಳೆ: ಬಸ್ನಲ್ಲಿ ಬಿದ್ದು ಸಿಕ್ಕಿದ ಚಿನ್ನದ ಬ್ರೇಸ್ಲೆಟ್ನ್ನು ಅದರ ವಾರಸುದಾರರಿಗೆ ಹಸ್ತಾಂತರಿಸಿ ಬಸ್ ನೌಕರರು ಪ್ರಾಮಾಣಿಕತೆ ಮೆರೆದಿದ್ದಾರೆ. ನಿನ್ನೆ ಸಂಜೆ ೪ ಗಂಟೆಗೆ ಕುಂಬಳೆಯಿಂದ ಧರ್ಮತ್ತಡ್ಕಕ್ಕೆ ತೆರಳುತ್ತಿದ್ದ ಮಹಾಲಕ್ಷ್ಮಿ ಬಸ್ನಲ್ಲಿ ಪ್ಲಸ್ಟು ವಿದ್ಯಾರ್ಥಿನಿಯಾದ ಅಲೀಮತ್ ಶಮ್ನಾ ಎಂಬಾಕೆಯ ಒಂದು ಪವನ್ ತೂಕದ ಬ್ರೇಸ್ಲೆಟ್ ಕಳೆದುಹೋಗಿತ್ತು. ನಾಯ್ಕಾಪಿನಲ್ಲಿ ಬಸ್ಸಿಳಿದು ಮನೆಗೆ ಹೋಗುತ್ತಿದ್ದಾಗ ಬ್ರೇಸ್ಲೆಟ್ ಕಳೆದುಹೋಗಿರುವ ಬಗ್ಗೆ ವಿದ್ಯಾರ್ಥಿನಿಯ ಅರಿವಿಗೆ ಬಂದಿದೆ. ಈ ಮಧ್ಯೆ ಬಸ್ನೊಳಗೆ ನೌಕರರಿಗೆ ಬ್ರೇಸ್ಲೆಟ್ ಬಿದ್ದು ಸಿಕ್ಕಿತ್ತು. ಚಾಲಕ ಧರ್ಮತ್ತಡ್ಕ ಬಾಳಿಗದ ಸೋಮನಾಥ, ಕಂಡಕ್ಟರ್ ಮುಗುವಿನ …
Read more “ಬಸ್ನೊಳಗೆ ಬಿದ್ದು ಸಿಕ್ಕಿದ ಚಿನ್ನವನ್ನು ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ನೌಕರರು”