ಸೇವಾ ಮನೋಭಾವದಿಂದ ಸಮಾಜಕ್ಕೆ ಕೊಟ್ಟರೆ ಪುಣ್ಯಪ್ರಾಪ್ತಿ- ಒಡಿಯೂರು ಶ್ರೀ
ಮಂಜೇಶ್ವರ: ಗಳಿಸಿದ ಸಂಪತ್ತನ್ನು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿ ಸಮಾಜಕ್ಕೆ ಕೊಡುವ ಸೇವಾ ಮನೋಭಾವದಿಂದ ಪುಣ್ಯಪ್ರಾಪ್ತಿಯಾ ಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿ ದರು. ಕೊಣಿಬೈಲು ಉಳಿಪಾಡಿ ಗುತ್ತು ಮಲ್ಲಿಕಾ ಆರ್. ಚೌಟ ನಿರ್ಮಿಸಿಕೊಟ್ಟ ವೆಂಕಟೇಶ ವೈಭವ ಹಾಗೂ ಆಸ್ಟ್ರೇಲಿಯಾದ ನ್ಯೂಜರ್ಸಿಯ ಡಾ. ಬೆಳ್ಳೆ ದಿನಕರ ರೈ, ಶಕೀಲಾ ಡಿ. ರೈ ಉಳಿಪಾಡಿಗುತ್ತು ದಂಪತಿ ನಿರ್ಮಿಸಿಕೊಟ್ಟ ಶ್ರೀ ವೈಷ್ಣವಿ ಸದನದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಸ್ವಾಮೀಜಿ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭದಲ್ಲಿ …
Read more “ಸೇವಾ ಮನೋಭಾವದಿಂದ ಸಮಾಜಕ್ಕೆ ಕೊಟ್ಟರೆ ಪುಣ್ಯಪ್ರಾಪ್ತಿ- ಒಡಿಯೂರು ಶ್ರೀ”