ಯುವತಿ ದೇಹಕ್ಕೆ ಕಿಚ್ಚಿಡುವ ವೇಳೆ ಸುಟ್ಟು ಗಾಯಗೊಂಡ ಯುವಕ ಮೃತ್ಯು
ಕಣ್ಣೂರು: ಯುವತಿಯ ದೇಹಕ್ಕೆ ಪೆಟ್ರೋಲ್ ಸುರಿದು ಕಿಚ್ಚಿಡುವ ವೇಳೆ ಸುಟ್ಟು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕನೂ ಮೃತಪಟ್ಟನು. ಪೆರುವಳತ್ತ್ಪರಂಬು ಕುಟ್ಟಾವು ನಿವಾಸಿ ಜಿಜೇಶ್ ಎಂಬಾತ ಇಂದು ಮುಂಜಾನೆ ಪರಿಯಾರಂನ ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟನು. ಈತಿಂಗಳ 20ರಂದು ಮಧ್ಯಾಹ್ನ ೨ .೩೦ಕ್ಕೆ ಈತ ಕುಟ್ಟಿಯಾಟೂರು ಉರ್ವಚ್ಚಾಲಿನ ಪ್ರವೀಣ (39) ಎಂಬಾಕೆಯನ್ನು ಪೆಟ್ರೋಲ್ ಸುರಿದು ಕೊಲೆಗೈಯ್ಯಲೆತ್ನಿ ಸಿದ್ದನು. ನೀರು ಕೇಳಿ ಯುವತಿಯ ಮನೆಯೊಳಗೆ ನುಗ್ಗಿದ ಜಿಜೇಶ್ ಆಕೆಯ ದೇಹದ ಮೇಲೆ ಪೆಟ್ರೋಲ್ ಸುರಿದು ಕಿಚ್ಚಿಟ್ಟಿದ್ದನೆನ್ನಲಾ ಗಿದೆ. ಈ …
Read more “ಯುವತಿ ದೇಹಕ್ಕೆ ಕಿಚ್ಚಿಡುವ ವೇಳೆ ಸುಟ್ಟು ಗಾಯಗೊಂಡ ಯುವಕ ಮೃತ್ಯು”