ಕಾಸರಗೋಡು: ರಾಷ್ಟ್ರೀಯ ಅಧ್ಯಾಪಕ ಪರಿಷತ್ 47ನೇ ರಾಜ್ಯ ಸಮ್ಮೇಳನದಂಗವಾಗಿ ಎನ್ಟಿಯು ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಸಂಪೂರ್ಣ ರಾಜ್ಯ ಸಮಿತಿ ಸಭೆಯನ್ನು ಆರ್ಎಸ್ಎಸ್ ಕಣ್ಣೂರು ವಿಭಾಗ ಕಾರ್ಯವಾಹ್ ಲೋಕೇಶ್ ಜೋಡುಕಲ್ಲು ಉದ್ಘಾಟಿಸಿದರು. ಎನ್ಟಿಯು ರಾಜ್ಯಾಧ್ಯಕ್ಷೆ ಕೆ. ಸ್ಮಿತ ಅಧ್ಯಕ್ಷತೆ ವಹಿಸಿದರು. ಆರ್ಎಸ್ಎಸ್ ದಕ್ಷಿಣ ಕೇರಳ ಬೌದ್ದಿಕ್ ಪ್ರಮುಖ್ ಪಿ. ಉಣ್ಣಿಕೃಷ್ಣನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಅನೂಪ್ ಕುಮಾರ್, ಎಬಿಆರ್ಎಸ್ಎಂ ದಕ್ಷಿಣ ಕ್ಷೇತ್ರೀಯ ಪ್ರಮುಖ್ ಎಸ್. ಗೋಪ ಕುಮಾರ್ ಮಾತನಾಡಿದರು.







