ಆರ್. ಜಯಚಂದ್ರನ್ ನಿಧನ

ಕಾಸರಗೋಡು: ಮತ್ಸ್ಯ ತೊಯಿಲಾಳಿ ಕಾಂಗ್ರೆಸ್ ಅಖಿಲ ಭಾರತ ಕಾರ್ಯದರ್ಶಿ ಆರ್. ಗಂಗಾಧ ರನ್‌ರ ಸಹೋದರ ಕಾಸರಗೋಡು ಕಸಬಾ ಕಡಪ್ಪುರ ನಿವಾಸಿ ಆರ್. ಜಯಚಂದ್ರನ್ (58) ನಿಧನ ಹೊಂದಿದರು. ಮೃತರು ಪತ್ನಿ ಪ್ರಮೀಳ, ಮಕ್ಕಳಾದ ಸುದರ್ಶನ್, ಅಶ್ವಿನಿ, ಅಳಿಯ ದೀಪು, ಇತರ ಸಹೋದರರಾದ ಯತೀಂತ್ರನ್, ಪ್ರದೀಪನ್, ಭೌಮಿಕ್‌ಚಂದ್ರನ್, ಉಮೇಶನ್, ಸಹೋದರಿ ಜಯಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page