ಖ್ಯಾತ ಚಲನಚಿತ್ರ ನಟ,ನಿರ್ದೇಶಕ ನಿಧನ

ಮಂಗಳೂರು: ಹಿರಿಯ ಕನ್ನಡ ಚಲನಚಿತ್ರ ನಟ, ಕಲಾ ನಿರ್ದೇಶಕ ಮಂಗಳೂರು ದಿನೇಶ್ ನಿಧನ ಹೊಂದಿದರು. ಇಂದು ಬೆಳಿಗ್ಗೆ ಕುಂದಾಪುರದ ವಸತಿಗೃಹದಲ್ಲಿ ನಿಧನ ಸಂಭವಿಸಿದೆ. ಹಲವು ಕಾಲದಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ನಾಟಕರಂಗದ ಮೂಲಕ ಸಿನಿಮಾವಲಯಕ್ಕೆ ಪ್ರವೇಶಿಸಿದ್ದರು. ಚಿನ್ನಾರಿಮುತ್ತ ಸಹಿತ ಹಲವಾರು ಸಿನಿಮಾಗಳಿಗೆ ಕಲಾ ನಿರ್ದೇಶನ ನೀಡಿದ ಶಶಿಧರ ಅಡಪರ ಸಹಾಯಿಯಾಗಿ ದುಡಿದಿದ್ದರು.

ಮೃತರು ಪತ್ನಿ ಭಾರತಿ, ಮಕ್ಕಳಾದ ಪವನ್, ಸಂಜನ್ ಹಾಗೂ ಅಪಾರರ ಬಂಧು-ಬಳಗವನ್ನು ಅಗಲಿದ್ದಾರೆ.

You cannot copy contents of this page