ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್. ಶ್ರೀನಿವಾಸನ್ ನಿಧನ

ಚೆನ್ನೈ: ಭಾರತದ ಪರಮಾಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಮತ್ತು ಭಾರತದ ಪರಮಾಣು ಶಕ್ತಿ ಕಾರ್ಯಕ್ರಮವನ್ನು ರೂಪಿಸುವಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಎಂ.ಆರ್. ಶ್ರೀನಿವಾಸನ್ (95) ಇಂದು ನೀಲಗಿರಿಯಲ್ಲಿ ನಿಧನ ಹೊಂದಿದರು.

ಅವರು ವೈಜ್ಞಾನಿಕ ನಾಯಕತ್ವ, ತಾಂತ್ರಿಕ ಆವಿಷ್ಕಾರ ಮತ್ತು ಸಾರ್ವಜನಿಕ ಸೇವೆಯ ಅಸಾಧಾರಣ ಪರಂಪರೆಯನ್ನು ಬಿಟ್ಟು ಹೋಗಿದ್ದರು. ದೇಶದ ಪರಮಾಣು ಶಕ್ತಿಗಳ ಸ್ಥಾಪಕ ವಾಸ್ತುಶಿಲ್ಪಿ ಎಂದೇ ಇವರು ಖ್ಯಾತಿ ಹೊಂದಿದ್ದರು.

RELATED NEWS

You cannot copy contents of this page