ಕರುವನ್ನೂರು ಬ್ಯಾಂಕ್ ಪ್ರಕರಣ: ಸಿಪಿಎಂ ಮುಖಂಡನ ವಿಚಾರಣೆ

ತೃಶೂರು: ಕರುವನ್ನೂರು ಸೇವಾ ಸರ್ವೀಸ್‌ಬ್ಯಾಂಕ್‌ನ ವಂಚನೆಗೆ ಸಂಬಂಧಿಸಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಎಂ.ಕೆ. ಕಣ್ಣನ್‌ರನ್ನು ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ ವಿಚಾರಣೆ ನಡೆಸುತ್ತಿದೆ. ಕರುವನ್ನೂರು ಬ್ಯಾಂಕ್ ವಂಚನೆಗೆ ಸಂಬಂಧಿಸಿ ಕಣ್ಣನ್ ಅಧ್ಯಕ್ಷರಾದ ತೃಶೂರು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಒಂದು ವಾರದ ಹಿಂದೆ ಇ.ಡಿ. ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಕೊಚ್ಚಿಯ ಕಚೇರಿಗೆ ತಲುಪಬೇಕೆಂದು ಇ.ಡಿ. ಅವರಿಗೆ  ತಿಳಿಸಿದೆ. ಕೇರಳ ಬ್ಯಾಂಕ್ ಉಪಾಧ್ಯಕ್ಷರಾಗಿರುವ ಮಾಜಿ ಶಾಸಕರಾಗಿದ್ದ ಎಂ.ಕೆ. ಕಣ್ಣನ್ ಕರುವನ್ನೂರು ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ

RELATED NEWS

You cannot copy contents of this page