ಕರ್ನಾಟಕ ಮದ್ಯ ವಶ

ಪೆರ್ಲ: ಗಾಳಿಗೋಪುರದಲ್ಲಿ ಅಬಕಾರಿ ತಂಡ ನಡೆಸಿದ ದಾಳಿ ಯಲ್ಲಿ ೫.೪ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂ ಡಿದೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಿಲ್ಲ.

ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯ ಪ್ರಿವೆಂಟೀವ್ ಆಫೀ ಸರ್ ಸಾಬು ಕೆ  ನೇತೃತ್ವದಲ್ಲಿ, ಪ್ರಿವೆಂ ಟೀವ್ ಆಫೀಸರ್ ರವೀಂದ್ರನ್, ಸಿಇಒಗ ಳಾದ ಮನೋಜ್ ಪಿ, ಮೋಹನ ಕುಮಾರ್ ಎನ್, ಪ್ರಭಾಕರನ್ ಎಂ ಎ ಮತ್ತು ಸಾಬೀತ್‌ಲಾಲ್ ವಿ.ಬಿ ಎಂಬಿವರು  ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page