ಕೇಂದ್ರ ಸಚಿವ ರಾಜೀವ್ ಚಂದ್ರಶೇಖರನ್ ವಿರುದ್ಧ ಕೇಸು

ಎರ್ನಾಕುಳಂ: ಮತೀಯ ಸಾಮರಸ್ಯಕ್ಕೆ ಭಂಗ ಉಂಟುಮಾಡುವ ರೀತಿ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರನ್‌ರ ವಿರುದ್ಧ ಕೊಚ್ಚಿ  ಸಿಟಿ ಪೊಲೀಸರು ಜಾಮೀನುರಹಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇಂದ್ರ ಸಚಿವರ ವಿರುದ್ಧ ಮಾತ್ರವಲ್ಲ ಇದೇ ರೀತಿಯ ಆರೋಪದಂತೆ ಇತರ ೨೨ ಪ್ರಕರಣಗಳನ್ನು ಪೊಲೀಸರು ರಾಜ್ಯದಾದ್ಯಂತವಾಗಿ ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page