ಗೂಡಂಗಡಿ ಮೇಲೆ ದಾಳಿ: ಪ್ರಕರಣ ದಾಖಲು 

ಕಾಸರಗೋಡು: ಪಾಣತ್ತೂರಿನಲ್ಲಿ  ಗೂಡಂಗಡಿ ನಡೆಸುತ್ತಿರುವ ಚೆಂಬೇರಿಯ ಪಿ.ಸಿ. ಶಾಜಿ ಎಂಬವರ ಮೇಲೆ ಹಲ್ಲೆ ನಡೆಸಿ ಅವರ ಗೂಡಂಗಡಿಗೆ ಹಾನಿಗೊಳಿಸಿ ಆ ಮೂಲಕ ೫೦೦೦ ರೂ. ನಷ್ಟ ಉಂಟುಮಾಡಿದ ದೂರಿನಂತೆ ಯುವಕನ ವಿರುದ್ಧ ರಾಜಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆ ದೂರಿನಂತೆ ಚೆಂಬೇರಿಯ ರಿಯಾಸ್ ಎಂಬಾತನ ವಿರುದ್ಧ ರಾಜಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page